ಮೇಷ ರಾಶಿ ರಾಜಕಾರಣಿಗಳಿಗಿಂದು ಆಪತ್ತು ಉಳಿದ ರಾಶಿ ಹೇಗಿದೆ..?

Published : Mar 26, 2018, 07:03 AM ISTUpdated : Apr 11, 2018, 12:48 PM IST
ಮೇಷ ರಾಶಿ ರಾಜಕಾರಣಿಗಳಿಗಿಂದು ಆಪತ್ತು ಉಳಿದ ರಾಶಿ ಹೇಗಿದೆ..?

ಸಾರಾಂಶ

ಮೇಷ ರಾಶಿ ರಾಜಕಾರಣಿಗಳಿಗಿಂದು ಆಪತ್ತು ಉಳಿದ ರಾಶಿ ಹೇಗಿದೆ..?

ಮೇಷ ರಾಶಿ : ರಾಜಕಾರಣಿಗಳಿಗೆ ಆಪತ್ತು, ಸರ್ಕಾರಿ ಕೆಲಸದಲ್ಲಿ ಅಪಜಯ, ಜವಾಬ್ದಾರಿ ಹೆಚ್ಚಲಿದೆ, ರುದ್ರಾಭಿಷೇಕ ಮಾಡಿಸಿ


ವೃಷಭ :  ಕ್ರೀಡಾಪಡಾಪಟುಗಳಿಗ ಕಾಲಿಗೆ ಪೆಟ್ಟಾಗಬಹುದು, ವ್ಯಾಪಾರಿಗಳಿಗೆ ಸಾಮಾನ್ಯ ದಿನ,  ಓ ನಮೋ ನಾರಾಯಣ ಮಂತ್ರ ಪಠಿಸಿ


ಮಿಥುನ : ಗೃಹಕಾರ್ಯಗಳಲ್ಲಿ ಆಸಕ್ತಿ, ಕೃಷಿಕರಿಗೆ ಆನಂದದ ದಿನ, ನೌಕರಿ ಬದಲಾವಣೆ, ಪವನ ಮಂತ್ರ ಪಠಿಸಿ


ಕಟಕ : ವರಮಾನಕ್ಕೆ ತಕ್ಕ ಖರ್ಚು, ವಿವಾಹದ ವಿಷಯದಲ್ಲಿ ಬೇಸರ, ವಾಹನ ಬದಲಾವಣೆ, ಕುಲದೇವರ ಸ್ಮರಣೆ ಮಾಡಿ


ಸಿಂಹ : ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ದಿನ, ಆಕಸ್ಮಿಕ ಧನವ್ಯಯ, ಉಡುಗೊರೆ ಲಭ್ಯ, ಶಿವಾರಾಧನೆ ಮಾಡಿ


ಕನ್ಯಾ : ಭೂ ವ್ಯವಹಾರದಲ್ಲಿ ಮೋಸ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಗೌರವ ದೊರೆಯಲಿದೆ, ನರಸಿಂಹ ಮಂತ್ರ ಪಠಿಸಿ


ತುಲಾ : ಸ್ತ್ರೀಯರ ಆರೋಗ್ಯ ಸುಧಾರಣೆ, ಅಲಂಕಾರ ವಸ್ತು ಖರೀದಿ, ದತ್ತಾತ್ರೇಯನ ಆರಾಧನೆ ಮಾಡಿ


ವೃಶ್ಚಿಕ : ಬಹು ದೂರದ ಪ್ರಯಾಣ, ಅಂದುಕೊಂಡ ಕಾರ್ಯ ಸಿದ್ಧಿ, ಗುರು ಹಿರಿಯರ ಭೇಟಿ, ಯಂತ್ರೋದ್ಧಾರ ಹನುಮ ದರ್ಶನ ಮಾಡಿ


ಧನಸ್ಸು : ಸುಳ್ಳು ಆಪಾದನೆ ಬರಲಿದೆ, ದಾನ ಮಾಡುವ ಮನಸ್ಸು, ಕುತೂಹಲ ಸಂಗತಿ ಜರುಗಲಿದೆ, ಮೃತ್ಯುಂಜಯ ಮಂತ್ರ ಪಠಿಸಿ


ಮಕರ : ಸ್ಥಿರಾಸ್ತಿ ಖರೀದಿಯಲ್ಲಿ ಮೋಸ, ಆರಕ್ಷಕರಿಗೆ ಅನಾನುಕೂಲದ ದಿನ, ಅಭಿವೃದ್ಧಿಯ ದಿನ, ಸೌಂದರ್ಯಲಹರಿ ಪಠಿಸಿ


ಕುಂಭ : ಸಂತಾನ ಭಾಗ್ಯ, ಶತ್ರಗಳಿಂದ ಜಯ, ದೇವರ ಕಾರ್ಯಕ್ಕೆ ಧನ ವಿನಿಯೋಗ, ವೆಂಕಟೇಶ್ವವರ ದರ್ಶನ ಮಾಡಿ


ಮೀನ : ಹೊರಟಕಾರ್ಯದಲ್ಲಿ ಪ್ರಯಾಸ, ಕಾರ್ಯ ವಿಘ್ನ, ಶುಭಕ್ಕಾಗಿ ರಾಮ ಮಂತ್ರ ಜಪಿಸಿ
-------------------------
ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ