
ಮೇಷ : ನಿಂತುಹೋದ ಕಾರ್ಯಗಳು ಪ್ರಾರಂಭವಾಗಲಿವೆ, ಮನೆಯಲ್ಲಿ ಮಂಗಳಕಾರ್ಯ, ಯಕ್ಷಿ ದೇವರ ಆರಾಧನೆಯಿಂದ ಶುಭ
ವೃಷಭ : ಕಾರ್ಯಗಳಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಏರುಪೇರು, ಲಕ್ಷ್ಮೀ ಹೋಮ, ಲಕ್ಷ್ಮೀ ಸ್ತೋತ್ರಪಾರಾಯಣದಿಂದ ಮನಸಿಗೆ ನೆಮ್ಮದಿ
ಮಿಥುನ : ಆರೋಗ್ಯದಲ್ಲಿ ಏರು ಪೇರು ,ಕುಟುಂಬದಲ್ಲಿ ಕಲಹ, ಧನ್ವಂತರಿ ಹೋಮ, ಜಪಾದಿಗಳನ್ನು ಮಾಡಿ
ಕಟಕ : ಲಾಭದ ದಿನ, ಕಾರ್ಯದಲ್ಲಿ ಯಶಸ್ಸು, ಹಿರಿಯರ ಭೇಟಿ, ದುರ್ಗಾ ದೇವಿಯ ಅಷ್ಟೋತ್ತರ ಮಂತ್ರ ಪಠಿಸಿ
ಸಿಂಹ : ಮನೆಯಲ್ಲಿ ಗಂಭೀರ ವಿಷಯಗಳ ಚರ್ಚೆ,ಕಾರ್ಯದಲ್ಲಿ ವಿಳಂಬ, ಕಾರ್ಯ ಸಾಧನೆಗಾಗಿ ಹನುಮಂತ ದೇವರನ್ನು ನೆನೆಯಿರಿ
ಕನ್ಯಾ : ಮನೆಯಲ್ಲಿ ಮಂಗಳಕಾರ್ಯ, ಶುಭಕಾರ್ಯಗಳಿಗೆ ಧನವ್ಯಯ, ಹೆಚ್ಚಿನ ಓಡಾಟ, ನರಸಿಂಹ ಕವಚ, ಅಥವ ಸ್ತೋತ್ರ ಪಠಿಸಿ
ತುಲಾ : ಕಾರ್ಯಭಾರ ಹೆಚ್ಚಲಿದೆ, ಸ್ತ್ರೀ ಸೌಖ್ಯ,ಅನ್ಯರ ಮಾತಿನಿಂದ ಬೆಸರ, ದೇವಿ ಆರಾಧ ಕ್ಷಮಾ ಸ್ತ್ರೋತ್ರ ಪಠಿಸಿ
ವೃಶ್ಚಿಕ : ಪರಿಶ್ರಮದಿಂದ ಕಾರ್ಯ ಸಾಧನೆ,ಪೋಲಿಸ್ ಅಧಿಕಾರಿಗಳಿಗೆ ಉತ್ತಮ ದಿನ,ಮಿತ್ರರ ಸಹಾಯ, ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ
ಧನಸ್ಸು :ಕಾರ್ಯದಲ್ಲಿ ಮುನ್ನಡೆ,ತಂದೆಯ ಆರೋಗ್ಯದಲ್ಲಿ ಸುಧಾರಣೆ,ದತ್ತಾತ್ರೇಯ ಆರಾಧನೆ ಮಾಡಿ
ಮಕರ : ಸಾಮಾನ್ಯದಿನ, ಮನೆಯಲ್ಲಿ ಗಂಭೀರ ವಾತಾವರಣ, ಸ್ವಲ್ಪ ಮಟ್ಟಿಗೆ ಧನ ವ್ಯಯ, ಆಂಜನೇಯ ಸ್ಮರಣೆ ಮಾಡಿ
ಕುಂಭ : ಸಮಾಧಾನದ ದಿನ, ದೊಡ್ಡವರಿಂದ ಉತ್ತಮ ಮಾರ್ಗದರ್ಶನ, ಶಿವಾನಂದಲಹರಿ ಸ್ತೋತ್ರ ಪಠಿಸಿ
ಮೀನ : ಆರೋಗ್ಯದಲ್ಲಿ ಏರುಪೇರು, ಸಣ್ಣಪುಟ್ಟ ಅವಘಡ, ಮಕ್ಕಳಲ್ಲಿ ಬೇಸರದ ವಾತಾವರಣ, ಗುರುಸ್ತೋತ್ರ ಪಠಿಸಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.