Published : Sep 03, 2018, 10:08 PM ISTUpdated : Sep 09, 2018, 08:49 PM IST
ವಿಜೇತ ಅಭ್ಯರ್ಥಿ ತುಮಕೂರಿನ 16ನೇ ವಾರ್ಡಿನ ಇನಾಯತುಲ್ಲಾಖಾನ್ ಮೇಲೆ ವಿಜಯೋತ್ಸವ ಆಚರಿಸುವ ವೇಳೆಯಲ್ಲಿ ದುಷ್ಕರ್ಮಿಯೊಬ್ಬ ಆ್ಯಸಿಡ್ ಮಾದರಿ ರಾಸಾಯನಿಕ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ.
16ನೇ ವಾರ್ಡಿನ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಇನಾಯತುಲ್ಲಾಖಾನ್ ಮೇಲೆ ಆ್ಯಸಿಡ್ ಮಾದರಿ ರಾಸಾಯನಿಕ ದಾಳಿ
25 ಮಂದಿಗೆ ಗಾಯ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು