ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಉತ್ತರಪ್ರದೇಶದ ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿ ನಿರ್ಮಾಣಕ್ಕೆ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಶಂಕುಸ್ಥಾಪನೆ ಶನಿವಾರ ನೆರವೇರಿಸಿದ್ದಾರೆ. ಸೌದಿ ಅರೇಬಿಯಾದಿಂದ ಮೌಲ್ವಿಗಳನ್ನು ಕರೆಸಿ ಅವರು ಉದ್ವಿಗ್ನ ವಾತಾವರಣದ ನಡುವೆ ಶಂಕುಸ್ಥಾಪನೆ ಮಾಡಿದರು.

02:12 PM (IST) Dec 07
Smriti Mandhana News: ಭಾರತೀಯ ಕ್ರಿಕೆಟರ್ ಸ್ಮೃತಿ ಮಂದಾನ ಕೊನೆಗೂ ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಮದುವೆ ರದ್ದಾಗಿದೆ ಎಂದು ಮೊದಲ ಬಾರಿಗೆ ಖಚಿತಪಡಿಸಿದ್ದು, ಎರಡೂ ಕುಟುಂಬಗಳ ಖಾಸಗಿತನಕ್ಕೆ ಗೌರವ ನೀಡುವಂತೆ ಮನವಿ ಮಾಡಿದ್ದಾರೆ.
01:21 PM (IST) Dec 07
01:14 PM (IST) Dec 07
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಎನ್ಸಿಪಿ ಸಂಸದೆ ಸುಪ್ರಿಯಾ ಸುಲೆ ಅವರು 'ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ'ಯನ್ನು ಮಂಡಿಸಿದ್ದು, ಇದು ಕಚೇರಿ ಸಮಯದ ನಂತರ ಕೆಲಸದ ಕರೆಗಳನ್ನು ನಿರಾಕರಿಸುವ ಹಕ್ಕನ್ನು ಉದ್ಯೋಗಿಗಳಿಗೆ ನೀಡುತ್ತದೆ. ಏನಿದು ಮಸೂದೆ? ಫುಲ್ ಡಿಟೇಲ್ಸ್ ಇಲ್ಲಿದೆ.
12:30 PM (IST) Dec 07
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ವಿದೇಶ ಪ್ರವಾಸಗಳ ವೇಳೆ ಒಂದು ವಿಚಿತ್ರ ಪ್ರೊಟೋಕಾಲ್ ಪಾಲಿಸುತ್ತಾರೆ. ಅದು ಅವರು ತರುವ ಸೂಟ್ಕೇಸ್. ಇದರ ಹಿಂದಿದೆ ನಿಗೂಢ ಸ್ಟೋರಿ. ಮೊನ್ನೆಯಷ್ಟೇ ಭಾರತಕ್ಕೆ ಭೇಟಿ ಕೊಟ್ಟಿದ್ದ ಬೆನ್ನಲ್ಲೇ ಇದರ ರಹಸ್ಯವೂ ಬಹಿರಂಗಗೊಂಡಿದೆ.
12:18 PM (IST) Dec 07
ಈ ಪುಸ್ತಕ ಮೇಳಕ್ಕೆ ಸಾವಿರಾರು ಜನ ಆಗಮಿಸಿದ್ದರು. ಆದರೆ ಇಲ್ಲಿ ಸೇಲ್ ಆದ ಪುಸ್ತಕಗಳ ಸಂಖ್ಯೆ ಕೇವಲ 35 ಎಂದು ವರದಿಯಾಗಿದೆ. ಆದರೆ ಇದರ ಬದಲಾಗಿ ಇಲ್ಲಿ 1200 ಪ್ಲೇಟ್ ಬಿರಿಯಾನಿ 800 ಶವಾರ್ಮಗಳು ಸೇಲ್ ಆಗಿವೆ.
11:42 AM (IST) Dec 07
ಬೆಂಗಳೂರಿನಲ್ಲಿ ಇಂಡಿಗೋ ವಿಮಾನಗಳು ರದ್ದಾದ ಕಾರಣ ಪ್ರಯಾಣಿಕರು తీవ్ర ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಗೇಜ್ ಇಲ್ಲದೆ, ಅಗತ್ಯ ವಸ್ತುಗಳಿಲ್ಲದೆ ಪರದಾಡುತ್ತಿದ್ದು, ಮಗಳಿಗೆ ನ್ಯಾಪ್ಕಿನ್ ಬೇಕೆಂದು ತಂದೆಯೊಬ್ಬರು ಕಣ್ಣೀರಿಟ್ಟ ಘಟನೆಯೂ ನಡೆದಿದೆ.
11:15 AM (IST) Dec 07
ಹಿರಿಯ ಪತ್ರಕರ್ತೆ ಬರ್ಖಾ ದತ್ತ್ ಅವರ ಪಾಡ್ಕಾಸ್ಟ್ ‘ವಿ ದ ವುಮೆನ್’ನಲ್ಲಿ ಜಯಾ ಬಚ್ಚನ್ ಮುಕ್ತವಾಗಿ ಮದುವೆ ಕುರಿತಾದ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಸಂಚಲನ ಸೃಷ್ಟಿಸಿದೆ.
11:03 AM (IST) Dec 07
ಒಟ್ರಾವರ್ಟ್ ಎಂಬ ಹೊಸ ವ್ಯಕ್ತಿತ್ವದ ಮಾದರಿಯನ್ನು ಈ ಲೇಖನ ಪರಿಚಯಿಸುತ್ತದೆ. ಪಾರ್ಟಿಗಳಲ್ಲಿ ಎಲ್ಲರೊಂದಿಗೆ ಬೆರೆತರೂ, ಒಳಗೊಳಗೆ ಒಂಟಿತನ ಅನುಭವಿಸುವ ಮತ್ತು ಗುಂಪುಗಳಿಂದ ದೂರವಿರಲು ಇಷ್ಟಪಡುವವರ ಗುಣಲಕ್ಷಣಗಳನ್ನು ಇದು ವಿವರಿಸುತ್ತದೆ.
10:42 AM (IST) Dec 07
ಬಿಹಾರ ಅತ್ಯಧಿಕ ಯುವ ಸಮುದಾಯವನ್ನು ಒಳಗೊಂಡಿರುವ ರಾಜ್ಯವಾಗಿದೆ. ಹಾಗಾಗಿ ಉದ್ಯೋಗ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಮತ್ತು ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಬಿಹಾರ ಹಿಂದುಳಿದಿದೆ ಎಂದು ತೇಜಸ್ವಿ ಯಾದವ್ ಹೇಳುತ್ಥಾರೆ.
10:39 AM (IST) Dec 07
ಚಾಲಕ ವಾಹನ ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ತಪ್ಪಿದ್ದರಿಂದ ಮರ್ಸಿಡಿಸ್ ಕಾರೊಂದು ವಿಮಾನದಂತೆ ಗಾಳಿಯಲ್ಲಿ ಹಾರಿದೆ. ಸಿಗ್ನಲ್ನಲ್ಲಿದ್ದ ಇತರ ವಾಹನಗಳ ಮೇಲಿಂದ ಹಾರಿಹೋದ ಕಾರು, ಪೆಟ್ರೋಲ್ ಬಂಕ್ ಬಳಿ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯ ಸಿಸಿಟಿವಿ ವೀಡಿಯೋ ವೈರಲ್ ಆಗಿದೆ.
09:08 AM (IST) Dec 07
ವಿಕ್ರಮ್ ಸಹ ಪಾಕಿಸ್ತಾನ ಮೂಲದವನಾಗಿದ್ದು, ಮದುವೆಯಾದ ಬಳಿಕ ಫೆಬ್ರವರಿ 26ರಂದು ನನ್ನನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದನು. ಮದುವೆಯಾದ ಕೆಲವೇ ತಿಂಗಳಲ್ಲಿ ನನ್ನ ಜೀವನ ಸಂಪೂರ್ಣ ಬದಲಾಯ್ತು