ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!

ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!

Published : Jul 02, 2026, 04:22 PM IST

ಮಧ್ಯ ಪ್ರಾಚ್ಯದ ಯುದ್ಧ ಶುರುವಾಗ್ತಿದ್ದ ಹಾಗೇ, ಭಾರತದಲ್ಲಿ ಆತಂಕದ ಕಾರ್ಮೋಡ ಆವರಿಸಿಕೊಳ್ತು. ಏನೋ ಅನಾಹುತ ಆಗ್ತಿದೆ ಅನ್ನೋದು ಅರ್ಥವಾಗೋದ್ರಲ್ಲಿ, ಮೊದಲಿಗೆ ಏರಿಕೆಯಾಗಿದ್ದು ಎಲ್‌ಪಿಜಿ ಗ್ಯಾಸ್ ಬೆಲೆ. ಅದರ ಪರಿಣಾಮ ಏನೇನಾಯ್ತು ನೆನಪಿದೆ ಅಲ್ವಾ? ಈಗ ಆ ಕತೆ ಏನಾಗಿದೆ ನೋಡಿ.

ಫೆಬ್ರವರಿ ಮುಗಿಯೋ ಹೊತ್ತಿಗೆ ಸರಿಯಾಗಿ ಶುರುವಾಗಿತ್ತು, ಆಪರೇಷನ್ ಎಪಿಕ್ ಫ್ಯೂರಿ. ಅಮೆರಿಕಾ ಇಸ್ರೇಲ್ ಒಟ್ಟಾಗಿ ನಡೆಸಿದ ಆ ದಾಳಿ, ಇಡೀ ಪ್ರಪಂಚದ ನಿದ್ದೆಗೆಡಿಸಿತ್ತು. ಅದಕ್ಕೆ ಮುಖ್ಯ ಕಾರಣ, ಹಾರ್ಮುಜ್ ಜಲಸಂಧಿ. ಅದು ಬಂದ್ ಆಗ್ತಿದ್ದ ಹಾಗೇ, ಭಾರತದ ಪಾಲಿಗೆ ಬರೋಬ್ಬರಿ 40% ಕಚ್ಚಾ ತೈಲ, ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಪೂರೈಕೆಯೇ ಅಪಾಯದಲ್ಲಿ ಬಿದ್ದಿತ್ತು. 90ರ ದಶಕದ ಗಲ್ಫ್ ಯುದ್ಧದ ನೆನಪು ತರುವಷ್ಟು ಭಯಾನಕವಾಗಿತ್ತು ಈ ಪರಿಸ್ಥಿತಿ. 

ಆದ್ರೆ ಈಗ ಅಂತೂ ಆ ಯುದ್ಧ ಮುಗಿಗಿದೆ. ಯುದ್ಧ ಘೋಷಿಸಿದ್ದ ರಾಷ್ಟ್ರಗಳು, ಕೂತು ಮಾತಾಡೋ ನಿರ್ಣಯಕ್ಕೆ ಬಂದಿವೆ. ಆತಂಕದ ಕಾರ್ಮೋದ ಕರಗಿ, ನೀಲ ಗಗನ ಹೊಳೆಯುತ್ತಿದೆ. ಆದ್ರೆ ಇದರಿಂದ ಭಾರತಕ್ಕೇನು ಲಾಭ? ನಮ್ಮ ಜೇಬಿನ ಭಾರ ಕಡಿಮೆಯಾಗುತ್ತಾ? ಅಸಲಿಗೆ ಆ ಯುದ್ಧಕ್ಕೂ, ನಮ್ಮನೆ ಖರ್ಚಿಗೂ ಏನು ನಂಟು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
 

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
Read more