ವಾಸ್ತುಪ್ರಕಾರ ತೋಟ ಅಲಂಕರಿಸಿದ್ರೆ ಆರ್ಥಿಕ ಪ್ರಗತಿ..!
First Published Sep 28, 2021, 2:42 PM ISTಪ್ರತಿಯೊಂದು ಉದ್ಯಾನ ಅಥವಾ ಹೂದೋಟ ನಮಗೆ ತಾಜಾ ಗಾಳಿ, ವಿಶ್ರಾಂತಿ ಮತ್ತು ಸಕಾರಾತ್ಮಕ ಭಾವನೆಯನ್ನು ನೀಡುತ್ತದೆ. ನಮ್ಮ ಸುತ್ತಲಿನ ಹಸಿರು ನಮ್ಮನ್ನು ತಾಜಾವಾಗಿರಿಸುತ್ತದೆ. ಆದಾಗ್ಯೂ, ಕೆಲವೊಮ್ಮೆ ನಾವು ಉದ್ದೇಶಪೂರ್ವಕವಾಗಿ ನಮ್ಮ ಮನೆಗಳಲ್ಲಿ ಉದ್ಯಾನಗಳನ್ನು ನಿರ್ಮಿಸುತ್ತೇವೆ, ಮತ್ತು ಸಸ್ಯಗಳು ಹೇಗೇಗೋ ಬೆಳೆಯುತ್ತವೆ. ವಾಸ್ತು ಪ್ರಕಾರ, ಕೆಲವೊಮ್ಮೆ ಇಂತಹ ಉದ್ಯಾನಗಳು ನಮಗೆ ಹಾನಿಕಾರಕವೆಂದು ಹೇಳಲಾಗುತ್ತದೆ.