ಅಷ್ಟು ಮಾತ್ರ ಅಲ್ಲ, ಈ ಧಾರಾವಾಹಿ ಗೆ ವೈಶ್ ಅವಶ್ಯಕತೆ ಇಲ್ಲಾ , ಒಂದು ಮನೆ, ಮನಸ್ಸು ಕೆಡೋದಕ್ಕೆ ನಿನ್ನಂತಹ ಮಗ, ಗಂಡನೇ ಇರಬೇಕು. ಮೊದಲಿಗೆ ಈ ವೈಷ್ಣವ್ ಕ್ಯಾರೆಕ್ಟರ್ ಬದಲಾಯಿಸಿ, ನೋಡೀ ನೋಡಿ ನಮಗೆ ಸಾಕಾಗಿದೆ. ಕಥೆ ಮುಂದೆ ಹೋಗಲ್ಲ, ಕಾವೇರಿ ಮೋಸದಾಟ ಬಯಲಾಗಲ್ಲ, ಲಕ್ಷ್ಮೀಗೆ ಗೆಲುವು ಸಿಗೋದಿಲ್ಲ, ಅಂಥಾದ್ರಲ್ಲಿ ಸೀರಿಯಲ್ ಗೆ ಲಕ್ಷ್ಮೀ ಬಾರಮ್ಮ ಹೆಸರಾದ್ರೂ ಯಾಕೆ ಬೇಕು? ಈ ಧಾರಾವಾಹಿಗೆ ನಾಯಕ ಆದ್ರೂ ಯಾಕೆ ಬೇಕು ಎಂದು ಕೇಳಿದ್ದಾರೆ.