ಸೂರ್ಯಪ್ರಕಾಶ್: ನನ್ನ ಮಗ-ಸೊಸೆಯನ್ನು ಯಾಕೆ ಕೊಂದೆ?
ಭಾರ್ಗವಿ: ನನ್ನನ್ನು ಯಾಕೆ ಇಂದ್ರನಿಂದ ದೂರ ಮಾಡಿದ್ರಿ?
ಸೂರ್ಯಪ್ರಕಾಶ್: ಇಂದ್ರನಿಗೆ ನಿನ್ನ ಮೇಲೆ ಲವ್ ಇರಲಿಲ್ಲ
ಭಾರ್ಗವಿ: ಅದಕ್ಕಾಗಿ ಈ ಅಯೋಗ್ಯನ ಜೊತೆ ನನ್ನ ಮದುವೆ ಮಾಡಿದ್ರಾ?
ಶ್ರೀರಾಮ್ ದೇಸಾಯಿ: ನೀವು ನನ್ನ ಸೀತಾಳನ್ನು ಕೊಲೆ ಮಾಡೋಕೆ ಟ್ರೈ ಮಾಡಿದ್ರಾ? ನನ್ನ ತಂದೆ-ತಾಯಿ, ನನ್ನ ಸಿಹಿಯನ್ನು ನೀವು ಕೊಂದ್ರಾ? ಯಾಕೆ ಹೀಗೆ ಮಾಡಿದ್ರಿ?
ಭಾರ್ಗವಿ: ನಿನ್ನ ನೋವಿನಲ್ಲಿ ನನಗೆ ನಿನ್ನ ತಾಯಿ ವಾಣಿ ಕಾಣಿಸ್ತಿದ್ಲು
ಶ್ರೀರಾಮ್ ದೇಸಾಯಿ: ನನ್ನ ಯಾಕೆ ಹಾಗೆ ಬಿಟ್ಟಿದ್ದೀರಾ?
ಭಾರ್ಗವಿ: ನಿನ್ನ ನೋವೆ ನನ್ನ ಗಾಯಕ್ಕೆ ಮುಲಾಮು