ಅಷ್ಟೇ ಅಲ್ಲ ಕರ್ಮ ನಿನ್ನ ಯಾವತ್ತೂ ಬಿಡಲ್ಲ ಸಂತು, ನಿನ್ನ ಪಾಪದ ಕೊಡ ಇನ್ನೂ ತುಂಬಿಲ್ಲ, ಮುಂದೆ ಒಂದಿನ ನಿನಗೆ ನಿನ್ನ ತಪ್ಪಿನ ಅರಿವಾಗುತ್ತೆ ಎಂದಿದ್ದಾರೆ. ಇಂಥ ಕೆಟ್ಟ ಮಕ್ಕಳು ಯಾವ ತಂದೆ ತಾಯಿಗ್ ಬೇಡ, ಮಕ್ಕಳು ಇಲ್ಲದೆ ಇದ್ದರೂ ಪರವಾಗಿಲ್ಲ ಎನ್ನುತ್ತಿದ್ದಾರೆ. ವೆಂಕಿ ಅಣ್ಣನಾ ನೋಡಿ ಕಲೀರಿ, ಸಂತೋಷ, ಮಂಗಳಾ, ಹರೀಶ್ ಥು ಅಪ್ಪನಿಗೆ ಮೋಸ ಮಾಡ್ತೀರಾ ಎಂದು ಟೀಕಿಸಿದ್ದಾರೆ.