ಕಳೆದ ಕೆಲ ದಿನಗಳಿಂದ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯನ್ನು (serial) ನೋಡಿದ್ರೆ, ಅಲ್ಲಿ ಲಕ್ಷ್ಮೀ ಮಿಸ್ ಆಗಿರೋದನ್ನು ಕಾಣಬಹುದು. ಮನೆಯಲ್ಲಿ ಇಷ್ಟು ದೊಡ್ಡ ವಿಷ್ಯದ ಪಂಚಾಯಿತಿ ನಡೆಯುತ್ತಿದ್ದರೂ, ಸಂತೋಷ್ ಹೆಂಡ್ತಿ ವೀಣಾ ಕೆನ್ನೆಗೆ ಭಾರಿಸಿದ್ದಾನೆ. ಕ್ಷಮೆ ಕೇಳುವಂತೆ ಅಪ್ಪ ಶ್ರೀನಿವಾಸ ಹೇಳಿದ್ದು, ವಿಧಿ ಇಲ್ಲದೇ ಸಂತೋಷ್ ಹೆಂಡ್ತಿ ಬಳಿ ಕ್ಷಮೆ ಕೂಡ ಕೇಳಿದ್ದಾನೆ.