ಇದೀಗ ವೀಕ್ಷಕರ ತಲೆಗೆ ಹುಳ ಬಿಟ್ಟಂತಾಗಿದೆ, ಏನಿದು ಕಥೆ ಒಂದು ಸಲ ಕೀರ್ತಿ ಸಾಯ್ತಾಳೆ, ಮತ್ತೊಂದು ಸಲ ಲಕ್ಷ್ಮೀ, ಕೀರ್ತಿ ಸತ್ತಾಗ ಲಕ್ಷ್ಮೀ ಬರ್ತಾರೆ, ಲಕ್ಷ್ಮೀ ಸತ್ತಾಗ ಕೀರ್ತಿ ಬರ್ತಾಳೆ, ಏನಂತ ಕಥೆ ಮಾಡ್ತಿರಾ? ನೀವು ಏನೇ ಕಥೆ ಮಾಡಿದ್ರೂ ಕಾವೇರಿಯ ಮುಖವಾಡ ಮಾತ್ರ ಕಳಚಿ ಬೀಳೋದಿಲ್ಲ. ಕೊನೆಗೆ ಜಯಗಳಿಸೋದು ಮಾತ್ರ ಕಾವೇರಿನೆ ಅಂತ ಹೇಳ್ತಿದ್ದಾರೆ ವೀಕ್ಷಕರು.