ಅಂತದ್ರಲ್ಲಿ ಇದೀಗ ಚಿರು ಮತ್ತು ದೀಪಾ ಜೊತೆಯಾಗಿ ಬೈಕ್ ಏರಿ, ಗಣಪತಿ ತರೋದಕ್ಕೆ ಹೊರಟಿದ್ದಾರೆ. ಗಣೇಶ ಮೂರ್ತಿ ಮಾಡುವಲ್ಲಿಗೆ ಹೋಗಿ, ದೀಪಾ ಮನೆಗೆ ಯಾವಾಗ್ಲೂ ಮಾಡಿರುವ ಮೂರ್ತಿ ತರಬಾರದು, ನಾವೇ ಕೈಯಾರೆ ಗಣೇಶನನ್ನು ಮಾಡಿ, ಅದನ್ನ ಮನೆಯಲ್ಲಿ ಕೂರಿಸಿ ಪೂಜೆ ಮಾಡಿ, ಮನೆಯಲ್ಲಿ ವಿಸರ್ಜನೆ ಮಾಡಿದ್ರೆ ಎಲ್ಲವೂ ಒಳ್ಳೆಯದಾಗುತ್ತೆ ಎಂದಿದ್ದಾಳೆ.