ಮದುವೆ ಮನೆಯಿಂದ ಡ್ಯಾನ್ಸ್ ಗೆ ಎಂದು ಹೋಗಿದ್ದ ಪದ್ಮಿನಿ, ನಂದನ್ ಗಾಗಿ ಲೆಟರ್ (letter) ಬರೆದಿದ್ದಳು. ಆದರೆ ಆ ಪತ್ರ ನಂದನ್ ಕೈ ಸೇರೇ ಇರಲಿಲ್ಲ. ಪದ್ಮಿನಿ ತಡವಾಗಿ ಬಂದಿದ್ರಿಂದ ನಂದನ್ ಪೂರ್ವಿ ಕುತ್ತಿಗೆಗೆ ತಾಳಿ ಕಟ್ಟೋ ಹಾಗೆ ಆಯ್ತು. ತಾನು ತಾಳಿ ಕಟ್ಟಿದ್ದು, ಪದ್ಮಿನಿಗೆ ಅಲ್ಲ, ಎಲ್ಲಾ ಸೇರಿ ತನಗೆ ಮೋಸ ಮಾಡಿದ್ದಾರೆ ಎಂದು ನಂದನ್ ಗೆ ಪದ್ಮಿನಿ ಮೇಲೆ ವೈಮನಸ್ಸು ಮೂಡಿತ್ತು.