ಆದರೆ ಸುಧಾ ಮೇಲೆ ನಂಬಿಕೆ ಕಳೆದುಕೊಳ್ಳದ ಭೂಮಿಕಾ, ಸುಧಾ ಯಾಕೆ ಹೀಗೆ ಮಾಡಿದ್ದು ಅನ್ನೋದನ್ನೆಲ್ಲಾ ಕೇಳಿ ತಿಳಿದುಕೊಳ್ಳುವಷ್ಟರಲ್ಲೇ, ಸುಧಾ ತಾಯಿ ಮಹಡಿ ಮೇಲೆ ಹೋಗಿದ್ದವರನ್ನು ತಡೆದ ಭೂಮಿಕಾಗೆ, ಗೌತಮ್ ತಾಯಿನೇ ಸುಧಾ ತಾಯಿ ಅನ್ನೋ ಸತ್ಯ ಗೊತ್ತಾಗಿ, ಈ ತಾಯಿ ಮಗ, ತಂಗಿಯನ್ನು ಒಂದಾಗಿಸಬೇಕು ಎಂದು ನಿರ್ಧರಿಸಿ ಅದಕ್ಕಾಗಿ ಎಲ್ಲಾ ತಯಾರಿ ಮಾಡಿಸಿದ್ದಾರೆ.