ಜೈದೇವನಿಂದ ವೃದ್ಧಾಶ್ರಮಕ್ಕೆ ಸೇರಿರೋ ಅಜ್ಜಿ ಮತ್ತು ಆನಂದ್, ಭಾಗ್ಯ ಮಾಡಿರೋ ಪ್ಲ್ಯಾನ್ ಈಗ ವರ್ಕ್ಔಟ್ ಆಗುತ್ತಿದೆ. ಅಜ್ಜಿ, ಸಾಯುವ ಹಾಗೆ ನಾಟಕ ಮಾಡಿದ್ದಾಳೆ. ಭೂಮಿಕಾ ಮತ್ತು ಗೌತಮ್ಗೆ ಕರೆ ಮಾಡಿ ಅಜ್ಜಿಯ ಕೊನೆಯ ಆಸೆ ಈಡೇರಿಸಲು ಬನ್ನಿ ಎಂದು ಹೇಳುವಂತೆ ಆನಂದ್ಗೆ ಹೇಳಿದ್ದಾಳೆ. ಆ ಪ್ಲ್ಯಾನ್ನಂತೆ ಭಾಗ್ಯಮ್ಮ ಭೂಮಿಕಾ ಮನೆಗೆ ಬಂದು ಅಜ್ಜಿ ಈಗಲೋ ಆಗಲೋ ಎನ್ನುತ್ತಿದ್ದಾರೆ. ಬೇಗ ಗೌತಮ್ನನ್ನು ಕರೆದುಕೊಂಡು ಬಾ ಎಂದಿದ್ದಾಳೆ.