ಜುಲೈ 20, 2024 ರಂದು, ಪ್ರಸಾದ್ ಫೌಂಡೇಶನ್ (Prasad Foundation) ಶಿವಮೊಗ್ಗದ ಸುದೂರಿನಲ್ಲಿ ಗಿಡ ನೆಡುವ ಅಭಿಯಾನವನ್ನು ಆಯೋಜಿಸಿದ್ದು, ಅದು ಯಶಸ್ವಿಯಾಗಿ ನಡೆದಿದೆ. ಈ ಕಾರ್ಯಕ್ರಮದ ಮೂಲಕ ಶ್ವೇತಾ ಪ್ರಸಾದ್ ಮತ್ತು ತಂಡ ಸುದೂರಿನಲ್ಲಿ ಸ್ಥಳೀಯ ಜಾತಿಗಳಾದ ಜಾಮೂನ್, ಹಲಸು ಮತ್ತು ಮಾವಿನ ಗಿಡಗಳನ್ನು ನೆಟ್ಟಿದೆ. ಈ ಪ್ರದೇಶವನ್ನು ಸಂರಕ್ಷಿಸುವ ಸಲುವಾಗಿ, ಅತ್ಯುತ್ತಮ ಗಿಡಗಳನ್ನ ಪ್ರಸಾದ್ ಫೌಂಡೇಶನ್ ನೆಟ್ಟಿದೆ.