ಇಲ್ಲಿವರೆಗೂ ಸೀರಿಯಲ್ ನಲ್ಲಿ ಏನೇನು ಆಯ್ತು ಅನ್ನೋದನ್ನ ನೀವೇ ನೋಡಿದ್ದೀರಿ. ರುಕ್ಮಿಣಿಯನ್ನು ಕೃಷ್ಣ ಇಷ್ಟಪಡುತ್ತಿರೋದು ಗೊತ್ತಾಗಿ, ರುಕ್ಮಿಣಿಯನ್ನು ಅಲ್ಲಿಂದ ಕರೆಸಿಕೊಳ್ಳೋಕೆ ಚಾರು ಆಕೆಯ ಊರಿಗೆ ಹೋಗ್ತಾಳೆ, ನಂತ್ರ ಚಾರು ಮನೆಯವರೆಲ್ಲಾ ಒಬ್ಬೊಬ್ಬರಾಗಿ ಬಂದು ರುಕ್ಮಿಣಿ ಮನೆಗೆ ಸೇರಿಕೊಂಡು, ಕೊನೆಗೆ ಹರಸಾಹಸ ಮಾಡಿ, ರುಕ್ಕುನ ಆ ಮನೆಯಿಂದ ಹೊರ ಕರೆದುಕೊಂಡು ಬಂದಾಗಿದೆ.