ಬಡ ಕಲಾವಿದರಿಗೆ ಯಶ್ ಅಭಿಮಾನಿಗಳಿಂದ ಕಿಟ್ ವಿತರಣೆ

First Published May 26, 2021, 2:21 PM IST
  • ಬಡ ಜನರ ನೆರವಿಗೆ ನಿಂತ ಯಶ್ ಅಭಿಮಾನಿಗಳು
  • ಲಾಕ್‌ಡೌನ್‌ನಿಂದ ತತ್ತರಿಸಿರೋ ಜನರಿಗೆ ನೆರವು
  • ದಿನಸಿ ಕಿಟ್ ವಿತರಿಸಿದ ರಾಕಿ ಭಾಯ್ ಫ್ಯಾನ್ಸ್
ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಯಶ್ ಅಭಿಮಾನಿಗಳು ರೇಶನ್ ಕಿಟ್ ವಿತರಿಸಿದ್ದಾರೆ.
undefined
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಹೊಸಕೋಟೆಯಲ್ಲಿ ಹಸಿದವರಿಗೆ ದಿನಸಿ ಸಾಮಗ್ರಿ ನೀಡಿದ್ದಾರೆ.
undefined
ಈಗಾಗಲೇ ಸ್ಯಾಂಡಲ್‌ವುಡ್‌ನ ಹಲವರು ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವವರಿಗೆ ನೆರವಾಗುತ್ತಿದ್ದಾರೆ.
undefined
ಈಗ ಯಶ್ ಅಭಿಮಾನಿಗಳೂ ಈ ಸಾಲಿಗೆ ಸೇರಿದ್ದಾರೆ.
undefined
ಕಿಚ್ಚ ಸುದೀಪ್, ಸಾಧುಕೋಕಿಲ, ಉಪೇಂದ್ರ ಸೇರಿ ಬಹಳಷ್ಟು ನಟರು ಜನರ ನೆರವಿಗೆ ಮುಂದಾಗಿದ್ದಾರೆ
undefined
ಲಾಕ್‌ಡೌನ್‌ನಿಂದ ಜನರು ಆಹಾರಕ್ಕಾಗಿ ಕಷ್ಟಪಡುವುದನ್ನು ತಪ್ಪಿಸಲು ರಾಕಿ ಭಾಯ್ ಅಭಿಮಾನಿಗಳು ಮಾದರಿ ಕೆಲಸ ಮಾಡಿದ್ದಾರೆ
undefined
click me!