ಪ್ರಚಂಡ ಕುಳ್ಳ, ಸಾಹಸಿ ನಿರ್ಮಾಪಕ ದ್ವಾರಕೀಶ್ @78, ಹ್ಯಾಪಿ ಬರ್ತಡೆ
First Published Aug 19, 2020, 9:38 PM ISTಬೆಂಗಳೂರು( ಆ. 19) ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಎಂದಾಗ ತಕ್ಷಣ ನೆನಪಾಗುವುದು ನರಸಿಂಹರಾಜು ಹಾಸ್ಯ ಚಕ್ರವರ್ತಿಯ ನಂತರದ ಸ್ಥಾನದಲ್ಲಿದ್ದಾರೆ ಈ ಮಹಾನ್ ನಟ .ತಮ್ಮದೇ ಆದ ವಿಭಿನ್ನ ಹಾಸ್ಯ ಪ್ರಜ್ಞೆಯಿಂದ ಕನ್ನಡ ಸಿನಿ ಪ್ರೇಕ್ಷಕರನ್ನು ಅಂದಿನಿಂದ ಇಂದಿನವರೆಗೂ ನಗಿಸುತ್ತಲೇ ಇರುವ ನಟ,ನಿರ್ಮಾಪಕ ದ್ವಾರಕೀಶ್ ಅವರಿಗಿಂದು ಹುಟ್ಟು ಹಬ್ಬದ ಸಂಭ್ರಮ. ಹ್ಯಾಪಿ ಬರ್ತಡೆ ಪ್ರಚಂಡ ಕುಳ್ಳ