ಮಾರ್ಚ್ 11 ಬುಧವಾರ ಬೆಳಗ್ಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿ ದಕ್ಷಿಣದ ಕಾಶಿ ಎಂದು ವಿಖ್ಯಾತಿ ಪಡೆದಿರುವ ನಂಜನಗೂಡಿಗೆ ಆಗಮಿಸಿ ನಂಜುಂಡೇಶ್ವರನ (ಶ್ರೀಕಂಠೇಶ್ವರ) ದರ್ಶನ ಪಡೆದರು. ಮಗಳು ಐರಾ ಮುಡಿ ಕೊಟ್ಟು ಹರಕೆ ತೀರಿಸಿದರು.
ಡ್ಯಾಡಿ ನನಗೆ ಇದು ಬೇಸಿಗೆ ಕಾಲ ಎಂದು ಗೊತ್ತು... ಆದರೆ ಅದಕ್ಕಿಂತಲೂ ಖಚಿತವಾಗಿ ಹೇಳುತ್ತೇನೆ ಇದು ಬೇಸಿಗೆ ಕಟಿಂಗ್ ಅಲ್ಲ... ಎಂದು ಐರಾ ಹೇಳುತ್ತಾಳೆ.
ಡ್ಯಾಡಿ ನನಗೆ ಇದು ಬೇಸಿಗೆ ಕಾಲ ಎಂದು ಗೊತ್ತು... ಆದರೆ ಅದಕ್ಕಿಂತಲೂ ಖಚಿತವಾಗಿ ಹೇಳುತ್ತೇನೆ ಇದು ಬೇಸಿಗೆ ಕಟಿಂಗ್ ಅಲ್ಲ... ಎಂದು ಐರಾ ಹೇಳುತ್ತಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.