ಲೋಕೇಶ್ ಮತ್ತು ವಿಷ್ಣುವರ್ಧನ್ ನಟಿಸಿರುವ ಸೂಪರ್ ಹಿಟ್ ಸಿನಿಮಾ ಇದು. ಭೂತಯ್ಯನಾಗಿ ಎಂ.ಪಿ ಶಂಕರ್ ನಟಿಸಿದ್ದರು. ಈ ಸಿನಿಮಾ ನಿರ್ದೆಶನ ಮಾಡಿದ್ದು . ಕ್ರೂರಿಯಾದ ಊರಿನ ಯಜಮಾನ ಭೂತಯ್ಯನ ಸಾವಿನ ಬಳಿಕ, ಆತನ ಜವಾಬ್ಧಾರಿ ಮಗ ಅಯ್ಯುಗೆ ಬರುತ್ತದೆ. ಆತನ ಎದುರಾಳಿ ಎಂದರೆ ಗುಲ್ಲ. ಊರಿನವರ ಸೇವೆಗೆ ಸದಾ ಸಿದ್ಧರಾಗಿರುವ ಗುಲ್ಲ ಹಾಗೂ ಅಯ್ಯುನ ನಡುವೆ ಏನೆಲ್ಲಾ ನಡೆಯುತ್ತೆ ಅನ್ನೋದು ಕಥೆ.