'ಈ ಸಂಜೆ ಯಾಕಾಗಿದೆ, ನೀ ಇಲ್ಲದೇ...' ಎಂದು 'ಮುಂಗಾರು ಮಳೆ' ಸುರಿಸಿ ಯುವ ಹೃದಯಗಳನ್ನು ಭಾವ 'ಪರವಶ' ಮಾಡಿದ ಕವಿ ಜಯಂತ ಕಾಯ್ಕಿಣಿ. ಯುವಕರನ್ನು ಸೆಳೆಯುವಂಥ ಆಕರ್ಷಕ ಬರಹಗಳ ಮೂಲಕ ಬೊಗಸೆಯಲ್ಲಿ ಮಳೆ ತಂದವರು. ಓದುವ ಗೀಳು ಹೆಚ್ಚಿಸಿದವರು. ಈ ಸಹೃದಯಿ ಸಾಹಿತಿ ಬಗ್ಗೆ ಒಂದಿಷ್ಟು...
ಜಯಂತ್ ಕಾಯ್ಕಿಣಿ ಮೂಲತಃ ಗೋಕರ್ಣದವರು. ಬೀಚ್ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.
ಜಯಂತ್ ಕಾಯ್ಕಿಣಿ ಮೂಲತಃ ಗೋಕರ್ಣದವರು. ಬೀಚ್ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.
210
ಜಯಂತ್ ಅವರ ತಂದೆ ಶಾಲಾ ಶಿಕ್ಷಕರು ಹಾಗೂ ತಾಯಿ ಸಮಾಜ ಕಾರ್ಯಕರ್ತೆ.
ಜಯಂತ್ ಅವರ ತಂದೆ ಶಾಲಾ ಶಿಕ್ಷಕರು ಹಾಗೂ ತಾಯಿ ಸಮಾಜ ಕಾರ್ಯಕರ್ತೆ.
310
ಧಾರವಾಡ ವಿಶ್ವವಿದ್ಯಾಲಯದಲ್ಲಿ ಬಯೋ ಕೆಮಿಸ್ಟ್ರಿ ಪದವಿ ಪಡೆದಿದ್ದಾರೆ.
ಧಾರವಾಡ ವಿಶ್ವವಿದ್ಯಾಲಯದಲ್ಲಿ ಬಯೋ ಕೆಮಿಸ್ಟ್ರಿ ಪದವಿ ಪಡೆದಿದ್ದಾರೆ.
410
ಮುಂಬೈ ಎಂಬ ಮಾಯಾ ನಗರದಲ್ಲಿ ರಸಾಯನಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮುಂಬೈ ಎಂಬ ಮಾಯಾ ನಗರದಲ್ಲಿ ರಸಾಯನಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ.
510
ಜಯಂತ್ ಅವರಿಗೆ ಮಾತೃಭಾಷೆ ಕೊಂಕಣಿ ಅಲ್ಲದೇ, ಕನ್ನಡ ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಅನ್ನು ಚೆನ್ನಾಗಿ ಬಲ್ಲವರು.
ಜಯಂತ್ ಅವರಿಗೆ ಮಾತೃಭಾಷೆ ಕೊಂಕಣಿ ಅಲ್ಲದೇ, ಕನ್ನಡ ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಅನ್ನು ಚೆನ್ನಾಗಿ ಬಲ್ಲವರು.
610
ಫ್ರೀ ಲಾನ್ಸ್ ಬರಹಗಾರನಾಗಿ 'ಲಿಂಟಾಸ್', 'ಮುದ್ರಾ' ಮತ್ತು 'ತ್ರಿಕಾಯ' ಜಾಹೀರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
ಫ್ರೀ ಲಾನ್ಸ್ ಬರಹಗಾರನಾಗಿ 'ಲಿಂಟಾಸ್', 'ಮುದ್ರಾ' ಮತ್ತು 'ತ್ರಿಕಾಯ' ಜಾಹೀರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
710
ರಾಮೋಜಿ ಫಿಲ್ಮ್ ಸಿಟಿ ಹೈದರಾಬಾದ್ನಲ್ಲಿ ಕಾರ್ಯಕ್ರಮ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ರಾಮೋಜಿ ಫಿಲ್ಮ್ ಸಿಟಿ ಹೈದರಾಬಾದ್ನಲ್ಲಿ ಕಾರ್ಯಕ್ರಮ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
810
'ಭಾವನಾ' ಮಾಸಪತ್ರಿಕೆ ಸಂಪಾದಕರಾಗಿದ್ದರು.
'ಭಾವನಾ' ಮಾಸಪತ್ರಿಕೆ ಸಂಪಾದಕರಾಗಿದ್ದರು.
910
'ಮುಂಗಾರು ಮಳೆ' ಸೇರಿದಂತೆ ಹಲವು ಚಿತ್ರಗಳಿಗೆ ಗೀತ ರಚಿಸಿದ್ದಾರೆ.
'ಮುಂಗಾರು ಮಳೆ' ಸೇರಿದಂತೆ ಹಲವು ಚಿತ್ರಗಳಿಗೆ ಗೀತ ರಚಿಸಿದ್ದಾರೆ.
1010
4 ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.
4 ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.