ಮೊಮ್ಮಗ ಆಗಮನದ ನಂತರ ಹರಿಕೆ ತೀರಿಸಿದ ಸುಂದರ್ ರಾಜ್!
First Published Nov 8, 2020, 4:24 PM ISTಜೂನಿಯರ್ ಚಿರಂಜೀವಿ ಬರ ಮಾಡಿಕೊಂಡ ನಂತರ ತಾತ ಸುಂದರ್ ರಾಜ್ ತಿರುಮಲ ತಿರುಪತಿ ವೆಂಕಟೇಶ್ವರನಿಗೆ ಹರಿಕೆ ತೀರಿಸಿದ್ದಾರೆ.
ಜೂನಿಯರ್ ಚಿರಂಜೀವಿ ಬರ ಮಾಡಿಕೊಂಡ ನಂತರ ತಾತ ಸುಂದರ್ ರಾಜ್ ತಿರುಮಲ ತಿರುಪತಿ ವೆಂಕಟೇಶ್ವರನಿಗೆ ಹರಿಕೆ ತೀರಿಸಿದ್ದಾರೆ.