‘ಜಗತ್ತು ಬದಲಾಗುತ್ತಲೇ ಇರುತ್ತದೆ, ಅದನ್ನು ನಿಲ್ಲಿಸೋದು ಅಸಾಧ್ಯ. 15-20 ವರ್ಷಗಳ ಹಿಂದೆ ಮಾಧ್ಯಮ ಸಂದರ್ಶನಗಳೇ ಹೊಸತು. ಡಾ. ರಾಜ್ ಕಾಲದಲ್ಲಿ ಪೇಪರ್, ದೂರದರ್ಶನ ಬಿಟ್ಟು ಮತ್ತೇನೂ ಇರಲಿಲ್ಲ. ಅಂದಿನ ಕಾಲವೇ ಚೆನ್ನಾಗಿತ್ತು, ಈಗ ಸರಿಯಿಲ್ಲ ಅನ್ನೋದರಲ್ಲಿ ಅರ್ಥ ಇಲ್ಲ. ನಮ್ಮ ಕಾಲಕ್ಕೆ ಬೇಕಾದ ಹಾಗೆ ನಾವು ಬದುಕನ್ನ ನಿರ್ವಹಿಸಬೇಕು.