'ಅಕ್ಟೋಬರ್ 14ರಂದು ತೆರೆ ಕಾಣಲಿರುವ ಸಲಗ ಚಿತ್ರದ ತಂಡದವರು, ನಾಯಕ ನಟ ದುನಿಯಾ ವಿಜಯ್ ಅವರ ನೇತೃತ್ವದಲ್ಲಿ ಭೇಟಿ ಮಾಡಿದರು. ಶಾಸಕರಾದ ಭೈರತಿ ಸುರೇಶ್ (Bhairathi Suresh) ಅವರು ಈ ವೇಳೆ ಹಾಜರಿದ್ದರು. ದುನಿಯಾ ವಿಜಯ್ ಒಬ್ಬ ಪ್ರತಿಭಾನ್ವಿತ ನಟ (Talented Actor), ಹೆಚ್ಚಿಇನ ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ'ಎಂದು ಸಿದ್ಧರಾಮಯ್ಯ ಅವರು ಟ್ಟೀಟ್ (Tweet)ಮಾಡಿದ್ದಾರೆ.