ಹೌದು ಶಿವಣ್ಣ, ಉಪೇಂದ್ರ, ವಿಜಯ್, ಮಾಲಾಶ್ರೀ (Malashree) ಹಾಗೂ ಆರಾಧನಾ ರಾಮ್ ಈ ಎಲ್ಲಾ ನಟ ನಟಿಯರು ಹೈದರಾಬಾದ್ ಗೆ ತೆರಳಿದ್ದು, ಈ ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ತಾರೆಯರು ಜೊತೆಯಾಗಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ಒಟ್ಟಿಗೆ ನಿಂತು ಫೋಟಿ ತೆಗೆಸಿಕೊಂಡಿದ್ದು, ಈ ಫೋಟೊಗಳನ್ನ ಮಾಲಾಶ್ರೀ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.