ಈ ಸಾಹಿತ್ಯವನ್ನು ನೋಡಿದರೆ, ಅಭಿಮಾನಿಗಳನ್ನು ಉದ್ದೇಶಿಸಿ ದರ್ಶನ್ ಮಾತನಾಡಿದಂತಿದೆ. “ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ನಿಯತ್ತು, ಊರು ಉದ್ಧಾರ ಮಾಡೋರು ನಾವು. ಬೇಡ ನಮಗೆ ಬೇರೆಯವರ ಕಥೆ ಪುರಾಣ, ನೇರ ನುಡಿಯಲ್ಲೇ ಹೇಳ್ತೀವಿ. ನಿನ್ನ ಬೆಳವಣಿಗೆ ನಿನ್ನ ಕೈಯಲ್ಲಿ, ನಿನ್ನ ಫ್ಯೂಚರ್ ಬ್ರೈಟ್” ಎಂಬ ಸಾಹಿತ್ಯ ಈ ಹಾಡಿನಲ್ಲಿದೆ.