ಮೂಕಾಂಬಿಕಾ ದೇವಿಗೆ ರೇಷ್ಣೆ ಸೇರಿ, ಫಲಪುಷ್ಪ ಅರ್ಪಿಸಿ ಸಂಕಲ್ಪ ಮಾಡಿದ್ದರು. ದರ್ಶನ್ ಬಿಡುಗಡೆಗೆ ವಿಶೇಷವಾಗಿ ಈ ಪೂಜೆ ನೆರವೇರಿಸಿದ್ದರು. ದೇವಿಯ ಅನುಗ್ರಹ ಪಡೆಯಲು ಕೈಗೊಳ್ಳುವ ವಿಶೇಷ ಹಾಗೂ ಪ್ರಬಲ ಹೋಮ ಇದಾಗಿದೆ. ದುಷ್ಠಪೀಡೆ, ಅರಿಷ್ಠೆ, ಶತ್ರುಬಾಧೆ ಸೇರಿದಂತ ನಕರಾತ್ಮಕ ಶಕ್ತಿಗಳು ದೂರವಾಗಲು ಈ ಯಾಗ ಮಾಡಿದ್ದರು.