ಮತ್ತೊಂದು ಊರಿಗೆ ಹೋದಾಗ ಅಲ್ಲಿನ ಜನ, 'ಇವರಿಗೆ ಬುದ್ದಿ ಇದೆಯಾ.? ಕತ್ತೆ ಇದ್ರೂ ನಡೆದುಕೊಂಡು ಹೋಗ್ತಿದ್ದಾರೆ. ಇರೋ ವಸ್ತುವನ್ನ ಹೇಗೆ ಉಪಯೋಗಿಸಬೇಕು ಅಂತ ಗೊತ್ತಿಲ್ದ ಮೂರ್ಖರು' ಅಂತ ಬೈಯ್ಯುತ್ತಾರೆ.
ನೀತಿ: ಈ ಚಿಕ್ಕ ಕಥೆಯಲ್ಲಿ ಬದುಕಿಗೆ ಒಂದು ಒಳ್ಳೆಯ ಸಂದೇಶ ಇದೆ. ನಾವು ಏನೇ ಮಾಡಿದ್ರೂ ನಾಲ್ಕು ಜನ ಏನೋ ಒಂದು ಮಾತಾಡ್ತಾರೆ. ಹಾಗಾಗಿ ಜನಗಳ ಮಾತು ಕೇಳದೆ ನಿಮಗೆ ಯಾವುದು ಸರಿ ಅನ್ನಿಸುತ್ತೋ ಅದನ್ನ ಮಾಡಿ. ಆದ್ರೆ ಯಾರಿಗೂ ತೊಂದರೆ ಕೊಡದೆ, ಪ್ರಾಮಾಣಿಕವಾಗಿ ಮುಂದೆ ಹೋದ್ರೆ ಯಾರೇನೇ ಅಂದುಕೊಂಡ್ರೂ ಪರವಾಗಿಲ್ಲ ಅನ್ನೋದು.