ನೀವು ತುಳಸಿ ಎಲೆ ಅಗಿಯಬಾರದು ಏಕೆ ಎಂಬುದು ಇಲ್ಲಿದೆ!
First Published Nov 22, 2020, 4:03 PM ISTತುಳಸಿ ಭಾರತದಲ್ಲಿ ಒಂದು ಪವಿತ್ರ ಸಸ್ಯವಾಗಿದ್ದು, ಇದನ್ನು ನೀವು ಎಲ್ಲರ ಮನೆಯಲ್ಲೂ ಕಾಣಬಹುದು ಮತ್ತು ಇದನ್ನು ಹೆಚ್ಚಾಗಿ ಹಬ್ಬಗಳಲ್ಲಿ ಪೂಜಿಸಲಾಗುತ್ತದೆ. ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವುದರ ಹೊರತಾಗಿ, ತುಳಸಿ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಹೋಲಿ ಬೆಸಿಲ್ ಎಂದೂ ಕರೆಯಲ್ಪಡುವ ತುಳಸಿಯಲ್ಲಿ ವಿಶಿಷ್ಟವಾದ ಮಿಂಟಿ ಸುಗಂಧವಿದೆ ಮತ್ತು ಇದನ್ನು ಚಹಾ ಮತ್ತು ಚಟ್ನಿ ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ.