ಸ್ಯಾಂಡಲ್ವುಡ್ ಸೇರಿ ಬಾಲಿವುಡ್ನಲ್ಲಿಯೂ ಡ್ರಗ್ಸ್ ಮಾಫಿಯಾ ಸದ್ದು ಜೋರಾಗಿರುವ ಸಂದರ್ಭ ಸಿಟಿ ಬಸ್ ಮಾಲೀಕರೊಬ್ಬರು ವಿನೂತನ ಐಡಿಯಾ ಮೂಲಕ ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಸ್ಯಾಂಡಲ್ವುಡ್ ಸೇರಿ ಬಾಲಿವುಡ್ನಲ್ಲಿಯೂ ಡ್ರಗ್ಸ್ ಮಾಫಿಯಾ ಸದ್ದು ಜೋರಾಗಿರುವ ಸಂದರ್ಭ ಸಿಟಿ ಬಸ್ ಮಾಲೀಕರೊಬ್ಬರು ವಿನೂತನ ಐಡಿಯಾ ಮೂಲಕ ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
25
ದಿಲ್ ರಾಜ್ ಆಳ್ವ ಎಂಬವರು ಒಡೆತನದ ಶ್ರೀ ಗಣೇಶ್ ಪ್ರಸಾದ್ ಎಂಬ ಬಸ್ಸಿನಲ್ಲಿ ಡ್ರಗ್ಸ್ ಜಾಗೃತಿ ಮೂಡಿಸಲಾಗುತ್ತಿದೆ.
ದಿಲ್ ರಾಜ್ ಆಳ್ವ ಎಂಬವರು ಒಡೆತನದ ಶ್ರೀ ಗಣೇಶ್ ಪ್ರಸಾದ್ ಎಂಬ ಬಸ್ಸಿನಲ್ಲಿ ಡ್ರಗ್ಸ್ ಜಾಗೃತಿ ಮೂಡಿಸಲಾಗುತ್ತಿದೆ.
35
ಬಸ್ನ ಎರಡೂ ಬದಿಯಲ್ಲಿಅತ್ಯಾಕರ್ಷಕ ಬಣ್ಣದಿಂದ ಚಿತ್ರ ಬರೆದು, ಜಾಗೃತಿ ವಾಕ್ಯಗಳನ್ನು ಬರೆಯಲಾಗಿದೆ.
ಬಸ್ನ ಎರಡೂ ಬದಿಯಲ್ಲಿಅತ್ಯಾಕರ್ಷಕ ಬಣ್ಣದಿಂದ ಚಿತ್ರ ಬರೆದು, ಜಾಗೃತಿ ವಾಕ್ಯಗಳನ್ನು ಬರೆಯಲಾಗಿದೆ.
45
ಸಿನಿಮಾ ನಟಿ, ಬಸ್ ಹೆಸರು ಮತ್ತಿನ್ನೇನೋ ಬರೆಯೋ ಬದಲು ಸಮಾಜಮುಖಿ, ಜನಜಾಗೃತಿ ವಿಚಾರವನ್ನು ಪ್ರಸ್ತುತ ಪಡಿಸಿದ ನಡೆಗೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.
ಸಿನಿಮಾ ನಟಿ, ಬಸ್ ಹೆಸರು ಮತ್ತಿನ್ನೇನೋ ಬರೆಯೋ ಬದಲು ಸಮಾಜಮುಖಿ, ಜನಜಾಗೃತಿ ವಿಚಾರವನ್ನು ಪ್ರಸ್ತುತ ಪಡಿಸಿದ ನಡೆಗೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.
55
ನಿಮ್ಮ ಬದುಕು ನಿಮ್ಮ ಕೈಯಲ್ಲಿದೆ, ಬದುಕು ಹಿಂದಿರುಗಲ್ಲ, ಡ್ರಗ್ಸ್ ಅಂದರೆ ಸಮಾಧಿ ಹೀಗೆ ಬರೆಯಲಾಗಿದೆ
ನಿಮ್ಮ ಬದುಕು ನಿಮ್ಮ ಕೈಯಲ್ಲಿದೆ, ಬದುಕು ಹಿಂದಿರುಗಲ್ಲ, ಡ್ರಗ್ಸ್ ಅಂದರೆ ಸಮಾಧಿ ಹೀಗೆ ಬರೆಯಲಾಗಿದೆ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.