ಅಡುಗೆಗೆ ಮಾತ್ರವಲ್ಲ, ಅದೃಷ್ಟ ಬದಲಿಸಿ ನಿಮ್ಮನ್ನ ಶ್ರೀಮಂತರನ್ನಾಗಿಸುತ್ತೆ ಬೆಳ್ಳುಳ್ಳಿ
First Published Apr 14, 2023, 6:23 PM ISTಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡಿದರೂ, ಅನೇಕ ಜನರಿಗೆ ಅವರ ಅರ್ಹತೆಗೆ ಅನುಗುಣವಾಗಿ ಏನೂ ಪಡೆಯೋದಿಲ್ಲ. ಹತಾಶೆಯಲ್ಲಿ, ವ್ಯಕ್ತಿಯು ತನ್ನ ಅದೃಷ್ಟವನ್ನು ದೂಷಿಸಲು ಪ್ರಾರಂಭಿಸುತ್ತಾನೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಇಂತಹ ಅನೇಕ ಪರಿಹಾರಗಳಿವೆ, ಇದನ್ನು ಪ್ರಯತ್ನಿಸುವ ಮೂಲಕ ಒಬ್ಬ ವ್ಯಕ್ತಿ ತನ್ನ ಹಣೆಬರಹವನ್ನು ಬದಲಾಯಿಸಬಹುದು ಮತ್ತು ಕಠಿಣ ಪರಿಶ್ರಮದ ಬಲದಿಂದ ಅವನು ಬಯಸಿದ ಸ್ಥಾನವನ್ನು ಸಾಧಿಸಬಹುದು. ಅದಕ್ಕಾಗಿ, ಬೆಳ್ಳುಳ್ಳಿ ಬಹಳ ಮುಖ್ಯ.