ಜಯಾ ಮತ್ತು ರಾಣಿ ನಡುವೆ ಬಿರುಕಿಗೆ ಕಾರಣ ಏನು?
ರಾಣಿ ಮುಖರ್ಜಿಯವರ ಕುಟುಂಬವು ಮದುವೆಯ ಬಗ್ಗೆ ಮಾತನಾಡಲು ಬಚ್ಚನ್ ಅವರ ಮನೆಗೆ ಹೋದಾಗ, ಜಯಾ ಬಚ್ಚನ್ ಹೇಳಿದ ವಿಷಯಗಳ ಬಗ್ಗೆ ರಾಣಿ ಹಾಗೂ ಅವರ ಕುಟುಂಬಕ್ಕೆ ತುಂಬಾ ಬೇಸರ ತಂದಿತ್ತಂತೆ. ಇಷ್ಟೇ ಅಲ್ಲ, ರಾಣಿಯ ಕುಟುಂಬಕ್ಕೂ ಜಯಾಳ ವರ್ತನೆ ಇಷ್ಟವಾಗಲಿಲ್ಲ. ಅಭಿಷೇಕ್ ಮತ್ತು ರಾಣಿ ನಡುವೆ ಎಲ್ಲವೂ ಚೆನ್ನಾಗಿದ್ದ ಕಾರಣ ಅವರ ನಡುವಿನ ಸಂಬಂಧವೂ ಚೆನ್ನಾಗಿರುತ್ತದೆ ಎಂದು ಜನರು ಭಾವಿಸಿದ್ದರು, ಆದರೆ ಅಭಿಷೇಕ್ ಈ ಸಂಬಂಧವನ್ನು ಮದುವೆವರೆಗೂ ತೆಗೆದುಕೊಂಡು ಹೋಗಲೇ ಇಲ್ಲ.