'ನಾನು ರಕ್ಷಿತ್ ಶೆಟ್ಟಿ ಅವರೊಂದಿಗಿನ ಬ್ರೇಕಪ್ನಿದ ಚೇತರಿಸಿಕೊಳ್ಳುತ್ತಿದ್ದೆ. ನನಗೆ ಕಂಫರ್ಟ್ ಮತ್ತು ಕೇರ್ ಅಗತ್ಯವಿತ್ತು, ಅದನ್ನು ನಾನು ದೇವರಕೊಂಡನಲ್ಲಿ ಕಂಡುಕೊಂಡೆ. ನನ್ನ ಭಾವನೆಗಳನ್ನು ನಿಭಾಯಿಸಲು ನಾನು ಹೆಣಗಾಡುತ್ತಿದ್ದೆ ಮತ್ತು ನನ್ನ ಉತ್ಸಾಹವನ್ನು ಎತ್ತಿ ಹೊರಗೆ ಬೇರೆ ಜಗತ್ತಿದೆ. ಅದು ನನ್ನನ್ನು ಅಪ್ಪಿಕೊಳ್ಳಲು ಕಾಯುತ್ತಿದೆ, ಎಂದು ನನಗೆ ಅರ್ಥ ಮಾಡಿಸಿದವನು ದೇವರಕೊಂಡ,' ಎಂದು ಹೇಳಿದ್ದಾರೆ.
'ನಾನು ರಕ್ಷಿತ್ ಶೆಟ್ಟಿ ಅವರೊಂದಿಗಿನ ಬ್ರೇಕಪ್ನಿದ ಚೇತರಿಸಿಕೊಳ್ಳುತ್ತಿದ್ದೆ. ನನಗೆ ಕಂಫರ್ಟ್ ಮತ್ತು ಕೇರ್ ಅಗತ್ಯವಿತ್ತು, ಅದನ್ನು ನಾನು ದೇವರಕೊಂಡನಲ್ಲಿ ಕಂಡುಕೊಂಡೆ. ನನ್ನ ಭಾವನೆಗಳನ್ನು ನಿಭಾಯಿಸಲು ನಾನು ಹೆಣಗಾಡುತ್ತಿದ್ದೆ ಮತ್ತು ನನ್ನ ಉತ್ಸಾಹವನ್ನು ಎತ್ತಿ ಹೊರಗೆ ಬೇರೆ ಜಗತ್ತಿದೆ. ಅದು ನನ್ನನ್ನು ಅಪ್ಪಿಕೊಳ್ಳಲು ಕಾಯುತ್ತಿದೆ, ಎಂದು ನನಗೆ ಅರ್ಥ ಮಾಡಿಸಿದವನು ದೇವರಕೊಂಡ,' ಎಂದು ಹೇಳಿದ್ದಾರೆ.