ಚಿತ್ರದ ನಿರ್ಮಾಣದ ಸಮಯದಲ್ಲಿ ಅನೇಕ ಘಟನೆಗಳು ನಡೆದಿವೆ. ಅಮಿತಾಬ್, ರೇಖಾ ಮತ್ತು ಜಯಾ ಒಟ್ಟಿಗೆ ಇರುವುದು ಸೆಟ್ನ ವಾತಾರಣ ಯಾವಾಗಲೂ ಟೆನ್ಷನ್ನಿಂದ ಕೂಡಿರುವಂತೆ ಮಾಡಿತ್ತು. ಯಶ್ ಚೋಪ್ರಾರ ಮನಸ್ಸಿನಲ್ಲೇ ಹನುಮಾನ್ ಚಾಲಿಸಾ ಮಂತ್ರ ಹೇಳಿಕೊಳ್ಳುತ್ತಿದರಂತೆ.
ಚಿತ್ರದ ನಿರ್ಮಾಣದ ಸಮಯದಲ್ಲಿ ಅನೇಕ ಘಟನೆಗಳು ನಡೆದಿವೆ. ಅಮಿತಾಬ್, ರೇಖಾ ಮತ್ತು ಜಯಾ ಒಟ್ಟಿಗೆ ಇರುವುದು ಸೆಟ್ನ ವಾತಾರಣ ಯಾವಾಗಲೂ ಟೆನ್ಷನ್ನಿಂದ ಕೂಡಿರುವಂತೆ ಮಾಡಿತ್ತು. ಯಶ್ ಚೋಪ್ರಾರ ಮನಸ್ಸಿನಲ್ಲೇ ಹನುಮಾನ್ ಚಾಲಿಸಾ ಮಂತ್ರ ಹೇಳಿಕೊಳ್ಳುತ್ತಿದರಂತೆ.