ಕಣ್ಣಪ್ಪ ಸಿನಿಮಾಗಾಗಿ ನನ್ನ ಆಸ್ತಿಗಳನ್ನೆಲ್ಲಾ ಅಡವಿಟ್ಟಿದ್ದೆ. ದೇವರ ಮೇಲೆ ಭಾರ ಹಾಕಿ ಈ ಸಿನಿಮಾ ಮಾಡಿದ್ದೆ. ಗೆಲುವು ಸಿಗುವುದೊಂದೇ ನನ್ನ ಮುಂದಿದ್ದ ದಾರಿ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಭಾವುಕನಾಗಿದ್ದೇನೆ.
25
ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಧನ್ಯವಾದ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಮಂಚು ವಿಷ್ಣು ಭಾವುಕರಾದರು. ಪ್ರಭಾಸ್ಗೆ ಯಾವಾಗಲೂ ಋಣಿಯಾಗಿರುತ್ತೇನೆ ಎಂದರು.
35
ಅನೇಕ ಅವಮಾನಗಳನ್ನು ಎದುರಿಸಿದ್ದಾಗಿ ಮಂಚು ವಿಷ್ಣು ಹೇಳಿಕೊಂಡಿದ್ದಾರೆ. ಟ್ರೋಲ್ಗಳಿಗೆಲ್ಲಾ ಕಣ್ಣಪ್ಪ ಉತ್ತರ ನೀಡಬೇಕೆಂದುಕೊಂಡಿದ್ದೆ ಎಂದಿದ್ದಾರೆ.
ಕಣ್ಣಪ್ಪ ಸಿನಿಮಾಗಾಗಿ ತಮ್ಮ ಹೆಸರಿನಲ್ಲಿದ್ದ ಆಸ್ತಿಗಳನ್ನೆಲ್ಲಾ ಅಡವಿಟ್ಟು ಹಣ ತೆಗೆದುಕೊಂಡಿದ್ದಾಗಿ ಮಂಚು ವಿಷ್ಣು ಹೇಳಿದ್ದಾರೆ. ಗೆಲುವು ಸಿಗುವುದೊಂದೇ ದಾರಿಯಾಗಿತ್ತು ಎಂದಿದ್ದಾರೆ.
55
ಕಣ್ಣಪ್ಪ ಸಿನಿಮಾ ನನ್ನ ವಿಸಿಟಿಂಗ್ ಕಾರ್ಡ್ನಂತೆ. ಈ ಗೆಲುವು ನನ್ನ ತಂದೆಗಾಗಿ ಎಂದು ಮಂಚು ವಿಷ್ಣು ಭಾವುಕರಾಗಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.