'ಅಕ್ಟೋಬರ್ 2, ಮೋಹನ್ ದಾಸ್ ಕರಮ್ಚಂದ್ ಗಾಂಧಿಯವರ ಜನ್ಮ ದಿನಾಚರಣೆಯಾದ್ದರಿಂದ ಲಕ್ಷಾಂತರ ಹೃದಯಗಳಲ್ಲಿ ಚಿರಸ್ಥಾಯಿಯಾಗಿದೆ. ಇಂದು ಸ್ವಚ್ಛ ಭಾರತ ಅಭಿಯಾನಅಭಿಯಾನಕ್ಕೆ 4 ವರ್ಷವಾಗಿವೆ ಇನ್ನೂ ವಿಶೇಷವಾಗಿದೆ.ಸ್ವಚ್ಛ ನಗರವು ನಮಗೆ ನಾವು ಮತ್ತು ಇತರ ನಾಗರಿಕರಿಗೆ ನಾವು ಕೊಡಬಹುದಾದ ಬೆಸ್ಟ್ ಗಿಫ್ಟ್ (Best Gift). ಈ ದಿನ ನನ್ನ ಕೈಲಾದ ಕೆಲಸ ಮಾಡಲು, Yolofoundation ಮತ್ತು kalambemalhar ಜೊತೆಗೆ ನಾವು ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಮಿಥಿ ನದಿ ತೀರಕ್ಕೆ ಭೇಟಿ ನೀಡಲು ನಿರ್ಧರಿಸಿದೆವು. @beachpleaseindia ರೆಗ್ಯುಲರ್ ಆಗಿ ಬೀಚ್ಗಳನ್ನು ಕ್ಲೀನ್ ಮಾಡುತ್ತಾರೆ. ನಾವೆಲ್ಲರೂ ಸ್ವಯಂಸೇವಕರು ಆಗಬಹುದು . ಈ ಸುಂದರ ನಗರ, ದೇಶ ಮತ್ತು ಗ್ರಹವನ್ನು ಉಳಿಸಲು ಎಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ' ಎಂದು ನಟಿ ಪೋಸ್ಟ್ನಲ್ಲಿ ಬರೆದಿದ್ದಾರೆ.