ಈ ನಡುವೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ನೇತೃತ್ವದ ಭಾರತೀಯ ನಿಯೋಗವು ಭಾರತೀಯ ಉಡುಪಿನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದರು. ಎಆರ್ ರೆಹಮಾನ್ನಿಂದ ಹಿಡಿದು
ನಯನತಾರಾ, ತಮನ್ನಾ ಭಾಟಿಯಾ, ನವಾಜುದ್ದೀನ್ ಸಿದ್ದಿಕಿ ಮತ್ತು ಮುಂತಾದವರು ಠಾಕೂರ್ ಸೇರಿದಂತೆ ಎಲ್ಲಾ ಭಾರತೀಯ ತಾರೆಗಳು ಸಾಂಪ್ರದಾಯಿಕ ಉಡುಪಿನಲ್ಲಿ ಕಂಡುಬಂದರು.