ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದ ಖಾಸಗಿ ಸಂದೇಶವು ಹೊರಬಂದ ನಂತರ ಬಾಲಿವುಡ್ನಲ್ಲಿ ಮಾದಕ ದ್ರವ್ಯ ಸೇವನೆ ನ್ಯೂಸ್ ಆಗಿದೆ. ಆದರೆ ಇದೇನು ಹೊಸ ವಿಷಯವಲ್ಲ. ಏಕೆಂದರೆ ಬಾಲಿವುಡ್ ಸೆಲೆಬ್ರಿಟಿಗಳು ಮಾದಕ ವ್ಯಸನಕ್ಕೆ ಬಲಿಯಾದ ಇತಿಹಾಸವಿದೆ, ಅವರಲ್ಲಿ ಸಂಜಯ್ ದತ್ ಒಬ್ಬರು. 9 ವರ್ಷಗಳ ಹೋರಾಟದ ನಂತರ ಸಂಜೂ ಬಾಬಾ ಈ ಚಟದಿಂದ ಮುಕ್ತಿ ಪಡೆದದ್ದು ಹೇಗೆ?
ಸಿನಿಮಾ ಇಂಡಸ್ಟ್ರಿಯಲ್ಲಿ ಮಾದಕ ವಸ್ತುಗಳ ಬಳಕೆ ವಿಷಯ ಮತ್ತೆ ಸುದ್ದಿಯಾಗುತ್ತಿದೆ. ಈ ಹಿಂದೆ ಈ ಡ್ರಗ್ಸ್ ಚಟಕ್ಕೆ ನಟ ಸಂಜಯ್ ದತ್ ಬಲಿಯಾಗಿದ್ದು ದೊಡ್ಡ ಸುದ್ದಿಯಾಗಿತ್ತು.
ಸಿನಿಮಾ ಇಂಡಸ್ಟ್ರಿಯಲ್ಲಿ ಮಾದಕ ವಸ್ತುಗಳ ಬಳಕೆ ವಿಷಯ ಮತ್ತೆ ಸುದ್ದಿಯಾಗುತ್ತಿದೆ. ಈ ಹಿಂದೆ ಈ ಡ್ರಗ್ಸ್ ಚಟಕ್ಕೆ ನಟ ಸಂಜಯ್ ದತ್ ಬಲಿಯಾಗಿದ್ದು ದೊಡ್ಡ ಸುದ್ದಿಯಾಗಿತ್ತು.
211
9 ವರ್ಷಗಳ ಹೋರಾಟದ ನಂತರ ಸಂಜೂ ಬಾಬಾ ಈ ಚಟದಿಂದ ಮುಕ್ತಿ ಪಡೆದರೂ, ಡ್ರಗ್ಸ್ ವಿಷಯ ಚರ್ಚೆಗೆ ಬಂದಾಗ ಬಾಲಿವುಡ್ ನಟ ಆಗಾಗ ಟ್ರೋಲ್ಗೆ ಗುರಿಯಾಗುತ್ತಲೇ ಇರುತ್ತಾರೆ.
9 ವರ್ಷಗಳ ಹೋರಾಟದ ನಂತರ ಸಂಜೂ ಬಾಬಾ ಈ ಚಟದಿಂದ ಮುಕ್ತಿ ಪಡೆದರೂ, ಡ್ರಗ್ಸ್ ವಿಷಯ ಚರ್ಚೆಗೆ ಬಂದಾಗ ಬಾಲಿವುಡ್ ನಟ ಆಗಾಗ ಟ್ರೋಲ್ಗೆ ಗುರಿಯಾಗುತ್ತಲೇ ಇರುತ್ತಾರೆ.
311
ಸಂಜೂ ಬಾಬಾ ಈ ಚಟದಿಂದ ಮುಕ್ತಿ ಪಡೆದದ್ದು ಹೇಗೆ?
ಸಂಜೂ ಬಾಬಾ ಈ ಚಟದಿಂದ ಮುಕ್ತಿ ಪಡೆದದ್ದು ಹೇಗೆ?
411
ತಮ್ಮ ಚೊಚ್ಚಲ ಸಿನಿಮಾ ರಾಕಿ ಸಮಯದಲ್ಲಿ ತಾವು ಮಾದಕ ದ್ರವ್ಯಗಳ ದಾಸನಾಗಿದ್ದೆ ಎಂದು ಹೇಳಿಕೊಂಡಿದ್ದರು ಈ ಮುನ್ನಬಾಯಿ.
ತಮ್ಮ ಚೊಚ್ಚಲ ಸಿನಿಮಾ ರಾಕಿ ಸಮಯದಲ್ಲಿ ತಾವು ಮಾದಕ ದ್ರವ್ಯಗಳ ದಾಸನಾಗಿದ್ದೆ ಎಂದು ಹೇಳಿಕೊಂಡಿದ್ದರು ಈ ಮುನ್ನಬಾಯಿ.
511
ನಟ ತನ್ನ ಕಾಲೇಜು ದಿನಗಳಿಂದಲೇ ಡ್ರಗ್ಸ್ ಬಳಸಲು ಪ್ರಾರಂಭಿಸಿದೆ. ಎಲ್ಎಸ್ಡಿ ನಶೆಯಿಂದ ಒಮ್ಮೊಮ್ಮೆ ಎರಡು ದಿನಗಳ ಕಾಲ ಮಲಗಿಯೇ ಇರುತ್ತಿದ್ದರಂತೆ.
ನಟ ತನ್ನ ಕಾಲೇಜು ದಿನಗಳಿಂದಲೇ ಡ್ರಗ್ಸ್ ಬಳಸಲು ಪ್ರಾರಂಭಿಸಿದೆ. ಎಲ್ಎಸ್ಡಿ ನಶೆಯಿಂದ ಒಮ್ಮೊಮ್ಮೆ ಎರಡು ದಿನಗಳ ಕಾಲ ಮಲಗಿಯೇ ಇರುತ್ತಿದ್ದರಂತೆ.
611
ಈ ಚಟವು ಲವ್ ಲೈಫ್ ಮೇಲೂ ಪರಿಣಾಮ ಬೀರಿತು. ಸಂಬಂಧದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಪಾರ್ಸಿ ಸಮುದಾಯದ ನಟಿ ಅವರನ್ನು ತೊರೆದು ಉದ್ಯಮಿಯೊಬ್ಬಳನ್ನು ಮದುವೆಯಾದಳು.
ಈ ಚಟವು ಲವ್ ಲೈಫ್ ಮೇಲೂ ಪರಿಣಾಮ ಬೀರಿತು. ಸಂಬಂಧದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಪಾರ್ಸಿ ಸಮುದಾಯದ ನಟಿ ಅವರನ್ನು ತೊರೆದು ಉದ್ಯಮಿಯೊಬ್ಬಳನ್ನು ಮದುವೆಯಾದಳು.
711
ತನಗೆ ಸಹಾಯ ಬೇಕು ಎಂದು ದತ್ ಅರಿತುಕೊಂಡ. ತನ್ನ ತಂದೆಯ ಬಳಿಗೆ ಹೋಗಿ ತಪ್ಪೊಪ್ಪಿಕೊಂಡಾಗ ಮುಂಬೈ ಮೂಲದ ಆಸ್ಪತ್ರೆಗೆ ದಾಖಲಿಸಲಾಯಿತ್ತು, ನಂತರ ರಿಹ್ಯಾಬಿಲಿಟೇಶನ್ಗಾಗಿ ಅಮೆರಿಕಕ್ಕೆ ಕಳುಹಿಸಲಾಯಿತು.
ತನಗೆ ಸಹಾಯ ಬೇಕು ಎಂದು ದತ್ ಅರಿತುಕೊಂಡ. ತನ್ನ ತಂದೆಯ ಬಳಿಗೆ ಹೋಗಿ ತಪ್ಪೊಪ್ಪಿಕೊಂಡಾಗ ಮುಂಬೈ ಮೂಲದ ಆಸ್ಪತ್ರೆಗೆ ದಾಖಲಿಸಲಾಯಿತ್ತು, ನಂತರ ರಿಹ್ಯಾಬಿಲಿಟೇಶನ್ಗಾಗಿ ಅಮೆರಿಕಕ್ಕೆ ಕಳುಹಿಸಲಾಯಿತು.
811
ತಪ್ಪಿನ ಅರಿವಾಗಲೂ ಒಂಬತ್ತು ವರ್ಷಗಳು ಬೇಕಾಯಿತು. ಅಷ್ಟೊತ್ತಿಗೆ ಮಗನ ಚಟದ ಬಗ್ಗೆ ಚಿಂತಿಸುವುದರಲ್ಲಿ ತಂದೆ ಮಾನಸಿಕವಾಗಿ ದುರ್ಬಲನಾಗಿದ್ದರು . ಆದರೆ ದತ್ ಚಟದಿಂದ ಸಂಪೂರ್ಣವಾಗಿ ದೂರ ಉಳಿದ್ದಾನೆ ಎಂದು ಮನವರಿಕೆಯಾದ ನಂತರ ಫ್ಯಾಮಿಲಿ ಒಂದು ದೊಡ್ಡ ನಿಟ್ಟುಸಿರು ಬಿಟ್ಟಿತು.
ತಪ್ಪಿನ ಅರಿವಾಗಲೂ ಒಂಬತ್ತು ವರ್ಷಗಳು ಬೇಕಾಯಿತು. ಅಷ್ಟೊತ್ತಿಗೆ ಮಗನ ಚಟದ ಬಗ್ಗೆ ಚಿಂತಿಸುವುದರಲ್ಲಿ ತಂದೆ ಮಾನಸಿಕವಾಗಿ ದುರ್ಬಲನಾಗಿದ್ದರು . ಆದರೆ ದತ್ ಚಟದಿಂದ ಸಂಪೂರ್ಣವಾಗಿ ದೂರ ಉಳಿದ್ದಾನೆ ಎಂದು ಮನವರಿಕೆಯಾದ ನಂತರ ಫ್ಯಾಮಿಲಿ ಒಂದು ದೊಡ್ಡ ನಿಟ್ಟುಸಿರು ಬಿಟ್ಟಿತು.
911
ರಿಹ್ಯಾಬಿಲಿಟೇಶನ್ ನಂತರ ಯುಎಸ್ ನಿಂದ ಹಿಂದಿರುಗಿದ ಕೂಡಲೇ, ಡ್ರಗ್ ಪೆಡ್ಲರ್ ನಟನನ್ನು ಹಿಂಬಾಲಿಸಿ ಮಾದಕವಸ್ತುಗಳನ್ನು ಅಫರ್ ಮಾಡಿದ್ದನು. ಸಂಜಯ್ ಅವನಿಗೆ ಮತ್ತೆ ಎಂದಿಗೂ ಇದನ್ನು ತೋರಿಸಬೇಡ ಎಂದು ಹೇಳಿದ್ದರು.
ರಿಹ್ಯಾಬಿಲಿಟೇಶನ್ ನಂತರ ಯುಎಸ್ ನಿಂದ ಹಿಂದಿರುಗಿದ ಕೂಡಲೇ, ಡ್ರಗ್ ಪೆಡ್ಲರ್ ನಟನನ್ನು ಹಿಂಬಾಲಿಸಿ ಮಾದಕವಸ್ತುಗಳನ್ನು ಅಫರ್ ಮಾಡಿದ್ದನು. ಸಂಜಯ್ ಅವನಿಗೆ ಮತ್ತೆ ಎಂದಿಗೂ ಇದನ್ನು ತೋರಿಸಬೇಡ ಎಂದು ಹೇಳಿದ್ದರು.
1011
ಬಾಲಿವುಡ್ನ ಟಾಪ್ ಸ್ಟಾರ್ ಆ ಸಮಯದಲ್ಲಿ ಸೋಷಿಯಲ್ ಮೀಡಿಯಾ ದಾಳಿಯನ್ನು ಎದುರಿಸಬೇಕಾಗಿರಲಿಲ್ಲ ಹಾಗೂ ಟ್ರೋಲ್ಗಳಿಗೆ ಗುರಿಯಾಗದೆ ಡ್ರಗ್ಸ್ ತ್ಯಜಿಸುವಲ್ಲಿ ಯಶಸ್ವಿಯಾಗಿ ಮುಂಬರುವ ಕಲಾವಿದರಿಗೆ ಸರಿಯಾದ ಸಹಾಯದಿಂದ ಮಾದಕ ದ್ರವ್ಯ ಸೇವನೆಯನ್ನು ಜಯಿಸಬಲ್ಲರು ಎಂಬುದಕ್ಕೆ ಒಂದು ಉದಾಹರಣೆಯಾಗಿದ್ದಾರೆ ಸಂಜಯ್ ದತ್
ಬಾಲಿವುಡ್ನ ಟಾಪ್ ಸ್ಟಾರ್ ಆ ಸಮಯದಲ್ಲಿ ಸೋಷಿಯಲ್ ಮೀಡಿಯಾ ದಾಳಿಯನ್ನು ಎದುರಿಸಬೇಕಾಗಿರಲಿಲ್ಲ ಹಾಗೂ ಟ್ರೋಲ್ಗಳಿಗೆ ಗುರಿಯಾಗದೆ ಡ್ರಗ್ಸ್ ತ್ಯಜಿಸುವಲ್ಲಿ ಯಶಸ್ವಿಯಾಗಿ ಮುಂಬರುವ ಕಲಾವಿದರಿಗೆ ಸರಿಯಾದ ಸಹಾಯದಿಂದ ಮಾದಕ ದ್ರವ್ಯ ಸೇವನೆಯನ್ನು ಜಯಿಸಬಲ್ಲರು ಎಂಬುದಕ್ಕೆ ಒಂದು ಉದಾಹರಣೆಯಾಗಿದ್ದಾರೆ ಸಂಜಯ್ ದತ್
1111
ಕೆಲವು ದಿನಗಳ ಹಿಂದೆ ಸಂಜಯ್ ದತ್ಗೆ ಲಂಗ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಸಂಜಯ್ ದತ್ಗೆ ಲಂಗ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.