ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್!

First Published Apr 29, 2020, 9:48 PM IST

ಬಾಲಿವುಡ್ ನ ಪ್ರತಿಭಾವಂತ ನಟ ಇರ್ಫಾನ್ ಖಾನ್ ಸಿನಿ ಜಗತ್ತಿನ ಪಯಣ ಮುಗಿಸಿದ್ದಾರೆ.  ಕರ್ನಾಟಕದೊಂದಿಗೂ ಖಾನ್ ನಂಟು ಇಟ್ಟುಕೊಂಡಿದ್ದರು.  ಹಿರಿಯ ರಂಗಕರ್ಮಿ ಅವರ ಶಿಷ್ಯರು ಸಹ ಹೌದು...

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪ್ರಸನ್ನ ಅವರ ಶಿಷ್ಯರಾಗಿ ಖಾನ್ ಇದ್ದರು.
undefined
ನನಗೆ ನಟನೆಯಲ್ಲಿಸ್ಪಷ್ಟತೆ ಬಂದಿದ್ದೇ ಗುರುಗಳಾದ ಪ್ರಸನ್ನ ಅವರಿಂದ ಅಂತಾ ಇರ್ಫಾನ್ ಹಲವು ಸಾರಿ ಹೇಳಿದ್ದಾರೆ
undefined
ಕೈಮಗ್ಗ ಉಳಿಸಲು ಪ್ರಸನ್ನ ಸತ್ಯಾಗ್ರಹ ನಿರತರಾಗಿದ್ದರು.
undefined
ಈ ವೇಳೆ ರಾಗಿ ಅಂಬಲಿ ಕುಡಿದು ಮೈಸೂರಿನಲ್ಲಿ ಉಳಿದಿದ್ದರು ನಟ ಇರ್ಫಾನ್ ಖಾನ್
undefined
ಮೈಸೂರಿನ ಬದನವಾಳು ಗ್ರಾಮದಲ್ಲಿ ನಡೆದ ಕೈ ಮಗ್ಗ ಉಳಿವು, ಸುಸ್ಥಿರ ಅಭಿವೃದ್ಧಿ ಹೋರಾಟದಲ್ಲಿ ಖಾನ್ ಭಾಗಿಯಾಗಿದ್ದರು.
undefined
2015 ರಲ್ಲಿ ನಡೆದ ಈ ಹೋರಾಟದಲ್ಲಿ ಬದನವಾಳು ಗ್ರಾಮದಲ್ಲಿ ಇರ್ಫಾ‌ನ್ ಉಳಿದಿದ್ದರು..
undefined
ಇರ್ಫಾನ್ ಖಾನ್ ಜೊತೆಗೆ ಪತ್ನಿ ಸುಪತಾ ಸಿಕ್ದಾರ್ ಕೂಡ ಇದ್ದರು
undefined
ಹೋರಾಟ ಆರಂಭಕ್ಕೂ ಮುನ್ನವೇ ಖಾನ್ ಸ್ಟಾರ್ ಆಗಿದ್ದರೂ ತಮ್ಮ ಗುರುಗಳೊಂದಿಗೆ ಸೇರಿ ಸರಳತೆಗೆ ಅರ್ಥ ನೀಡಿದ್ದರು.
undefined
ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್!
undefined
click me!