ಈ ಬಗ್ಗೆ 'ಕಾಫಿ ವಿತ್ ಕರಣ್ 5' ನಲ್ಲಿ ಟ್ವಿಂಕಲ್ ಮಾತನಾಡಿದ್ದರು. ಪೊಲೀಸರು ಅಕ್ಷಯ್ ಕುಮಾರ್ ಅವರನ್ನು ಹುಡುಕುತ್ತಿದ್ದಾರೆ ಎಂದು ತಾಯಿ ಹೇಳಿದ್ದರು. ನಂತರ ಪೊಲೀಸರು ಅಕ್ಷಯ್ ಅವರನ್ನು ಬಂಧಿಸಿ 500 ರೂ. ಬಾಂಡ್ನಲ್ಲಿ ಬಿಡುಗಡೆ ಮಾಡಿದ್ದರು. ನಂತರ ಕ್ಲೀನ್ಚಿಟ್ ಸಿಕ್ತು. ವಿವಾದ ತೀವ್ರಗೊಂಡ ನಂತರ, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಿದ್ದರು. ಟ್ವಿಂಕಲ್ ತಮ್ಮ 'ಮಿಸೆಸ್ ಫನ್ನಿಬೋನ್ಸ್' ಪುಸ್ತಕದಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ