'ಈ ಸಮಯದಲ್ಲಿ, ನಮ್ಮ ಜನರು ಜೀವಂತವಾಗಿರುವುದು ಅತ್ಯಂತ ಮುಖ್ಯವಾದ ವಿಷಯ. ಇದಕ್ಕಾಗಿ ನಾವು ಏನಾದರೂ ಮಾಡಬೇಕಾಗಿದೆ. ನನ್ನ ಉಳಿತಾಯದಿಂದ 25 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ಫಂಡ್ಗೆ ನೀಡುವುದಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ. ನೀವೂ ಬಂದು ಜೀವಗಳನ್ನು ಉಳಿಸಿ. ಜೀವ ಇದ್ದರೆ ಜಗತ್ತು ಇದೆ' ಎಂದು ಅಕ್ಷಯ್ ಟ್ವಿಟ್ಟರ್ ನಲ್ಲಿ ಹೀಗೆ ಬರೆದುಕೊಂಡಿದ್ದರು.
'ಈ ಸಮಯದಲ್ಲಿ, ನಮ್ಮ ಜನರು ಜೀವಂತವಾಗಿರುವುದು ಅತ್ಯಂತ ಮುಖ್ಯವಾದ ವಿಷಯ. ಇದಕ್ಕಾಗಿ ನಾವು ಏನಾದರೂ ಮಾಡಬೇಕಾಗಿದೆ. ನನ್ನ ಉಳಿತಾಯದಿಂದ 25 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ಫಂಡ್ಗೆ ನೀಡುವುದಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ. ನೀವೂ ಬಂದು ಜೀವಗಳನ್ನು ಉಳಿಸಿ. ಜೀವ ಇದ್ದರೆ ಜಗತ್ತು ಇದೆ' ಎಂದು ಅಕ್ಷಯ್ ಟ್ವಿಟ್ಟರ್ ನಲ್ಲಿ ಹೀಗೆ ಬರೆದುಕೊಂಡಿದ್ದರು.