
ನಿರ್ದೇಶಕ ಯೋಗರಾಜ್ ಭಟ್ ಹೊಸ ಹುಡುಗ ವಿಹಾನ್ ನನ್ನು ನಾಯಕನ್ನಾಗಿಸಿ ಮಾಡುತ್ತಿರುವ ಸಿನಿಮಾ ‘ಪಂಚತಂತ್ರ’. ಈಗಷ್ಟೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದ ಕತೆ ಕೇಳಿಯೇ ತೆಲುಗಿನ ನಿರ್ಮಾಪಕರು ರೀಮೇಕ್ ರೈಟ್ಸ್ ಕೇಳಿಕೊಂಡು ಬಂದಿದ್ದಾರೆ. ನಿರ್ದೇಶಕರು ಹೊರತಾಗಿ ಇಲ್ಲಿ ಯಾರೂ ಸ್ಟಾರ್ಗಳಲ್ಲ. ಆದರೂ ಸಮುದ್ರತಂಹ ತೆಲುಗು ಸಿನಿಮಾದವರ ಗಮನ ಸೆಳೆಯುತ್ತದೆ ಪಂಚತಂತ್ರ ಚಿತ್ರದ ಕತೆ.
ಭಟ್ರ ತಂತ್ರ ಕುತಂತ್ರ : ‘ಯಾವೋನಿಗ್ ವೋಟ್ಹಾಕೋದೋ’
ನಾವು ಬಿಟ್ಟರೂ, ನಮ್ಮನ್ನು ಬಿಡೋದಿಲ್ಲ ಪಾಲಿಟಿಕ್ಸ್: ಭಟ್ಟರ ಹಾಡು ಫುಲ್ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.