ಭಟ್ಟರ ಪಂಚತಂತ್ರಕ್ಕೆ ತೆಲುಗಿನಿಂದ ಬೇಡಿಕೆ

Published : Oct 26, 2018, 09:24 AM ISTUpdated : Oct 26, 2018, 10:21 AM IST
ಭಟ್ಟರ ಪಂಚತಂತ್ರಕ್ಕೆ ತೆಲುಗಿನಿಂದ ಬೇಡಿಕೆ

ಸಾರಾಂಶ

ಭಟ್ಟರ ಚಿತ್ರ ಕಥೆಗೆ ತೆಲಗು ಸಿನಿಮಾ ರಂಗ ಫಿದಾ 

ನಿರ್ದೇಶಕ ಯೋಗರಾಜ್ ಭಟ್ ಹೊಸ ಹುಡುಗ ವಿಹಾನ್ ನನ್ನು ನಾಯಕನ್ನಾಗಿಸಿ ಮಾಡುತ್ತಿರುವ ಸಿನಿಮಾ ‘ಪಂಚತಂತ್ರ’. ಈಗಷ್ಟೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದ ಕತೆ ಕೇಳಿಯೇ ತೆಲುಗಿನ ನಿರ್ಮಾಪಕರು ರೀಮೇಕ್ ರೈಟ್ಸ್ ಕೇಳಿಕೊಂಡು ಬಂದಿದ್ದಾರೆ. ನಿರ್ದೇಶಕರು ಹೊರತಾಗಿ ಇಲ್ಲಿ ಯಾರೂ ಸ್ಟಾರ್ಗಳಲ್ಲ. ಆದರೂ ಸಮುದ್ರತಂಹ ತೆಲುಗು ಸಿನಿಮಾದವರ ಗಮನ ಸೆಳೆಯುತ್ತದೆ ಪಂಚತಂತ್ರ ಚಿತ್ರದ ಕತೆ. 

ಭಟ್ರ ತಂತ್ರ ಕುತಂತ್ರ : ‘ಯಾವೋನಿಗ್ ವೋಟ್ಹಾಕೋದೋ’

ನಾವು ಬಿಟ್ಟರೂ, ನಮ್ಮನ್ನು ಬಿಡೋದಿಲ್ಲ ಪಾಲಿಟಿಕ್ಸ್: ಭಟ್ಟರ ಹಾಡು ಫುಲ್ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!