ಶಿರಡಿಗೆ ಯಶ್ ದಿಢೀರ್ ಭೇಟಿ ; ಏನಿರಬಹುದು ಕಾರಣ?

Published : Nov 06, 2018, 12:14 PM ISTUpdated : Nov 06, 2018, 12:15 PM IST
ಶಿರಡಿಗೆ ಯಶ್ ದಿಢೀರ್ ಭೇಟಿ ; ಏನಿರಬಹುದು ಕಾರಣ?

ಸಾರಾಂಶ

ನವೆಂಬರ್ 09 ಕೆಜಿಎಫ್ ಬಿಡುಗಡೆ | ಶಿರಡಿಗೆ ಭೇಟಿ ನೀಡಿದ ಯಶ್ | ಕೆಜಿಎಫ್ ಯಶಸ್ಸಿಗೆ ಪ್ರಾರ್ಥನೆ 

ಬೆಂಗಳೂರು (ನ. 06): ಇದೇ 09 ರಂದು ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ರಿಲೀಸಾಗಲಿದ್ದು, ಚಿತ್ರದ ಯಶಸ್ಸಿಗಾಗಿ ರಾಕಿಂಗ್ ಸ್ಟಾರ್ ಯಶ್ , ನಿರ್ಮಾಪಕ ವಿಜಯ್ ಕಿರ್ಗಂದೂರು ಹಾಗೂ ಸ್ನೇಹಿತರು ಶಿರಡಿಗೆ ಭೇಟಿ ನೀಡಿದ್ದಾರೆ. 

ಯಾರಿಗೂ ಕಡಿಮೆ ಇಲ್ಲ ಅಂತ ತೋರಿಸಿಕೊಡಲಿದೆ ಕೆಜಿಎಫ್: ರಾಧಿಕಾ ಪಂಡಿತ್

ಶಿರಡಿಗೆ ಭೇಟಿ ನೀಡುವುದು ಯಶ್ ಬಹುಕಾಲದ ಆಸೆಯಾಗಿದೆ. ಅದು ಈಡೇರಿದೆ. ಜೊತೆ ಅಲ್ಲಿಯೇ ಸಮೀಪದಲ್ಲಿದ್ದ ಮಹಾಲಕ್ಷ್ಮೀ ದೇವಸ್ಥಾನಕ್ಕೂ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಯಶ್-ರಾಧಿಕಾ ಮನೆಯಲ್ಲಿ ದೀಪಾವಳಿ ಆಚರಣೆ ಹೇಗಿದೆ ಗೊತ್ತಾ?

ನವೆಂಬರ್ 09 ರಂದು ಕೆಜಿಎಫ್ ಬಿಡುಗಡೆಯಾಗಲಿದ್ದು 5 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಯಶ್ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮರ್ಡರ್ ಕೇಸ್ ಟ್ರಯಲ್ ಶುರು.. ಡಿಜಿಪಿ ಅಲೋಕ್ ಬಳಿ ದರ್ಶನ್ ಹೇಳಿದ್ದೇನು? ಸೀಕ್ರೆಟ್ ಇಲ್ಲಿದೆ..
ರಾಜ್‌ ಬಿ ಶೆಟ್ಟಿ ಹೆಸರು ತೆಗೆದುಕೊಳ್ಳದೆ 45 ಸಿನಿಮಾಗೆ ವಿಶ್‌ ಮಾಡಿದ ರಿಷಭ್‌, ಶೆಟ್ಟಿ ಗ್ಯಾಂಗ್‌ನಲ್ಲಿ ಮೂಡಿದ್ಯಾ ಬಿರುಕು?