ಕಿರಿಕ್ ಕೀರ್ತಿ, ಪ್ರಥಮ್ ಬಗ್ಗೆ ಹುಚ್ಚ ವೆಂಕಟ್ ಕಮೆಂಟ್ ಏನು? ಇಲ್ಲಿದೆ ಕೇಳಿ

Published : Oct 18, 2016, 10:01 AM ISTUpdated : Apr 11, 2018, 12:49 PM IST
ಕಿರಿಕ್ ಕೀರ್ತಿ, ಪ್ರಥಮ್ ಬಗ್ಗೆ ಹುಚ್ಚ ವೆಂಕಟ್ ಕಮೆಂಟ್ ಏನು? ಇಲ್ಲಿದೆ ಕೇಳಿ

ಸಾರಾಂಶ

ನಾನು ಸುದೀಪ್ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಕಾರ್ಯಕ್ರಮ ಶುರುಮಾಡಿದ ಹುಚ್ಚ ವೆಂಕಟ್ ಬಿಗ್ ಬಾಸ್ ಪ್ರೋಗ್ರಾಂ ಅಷ್ಟೊಂದು ಚೆನ್ನಾಗಿ ಬಂದಿಲ್ಲ ಅಂತ ಹೇಳಿದರು. ಜೊತೆಗೆ ತಮ್ಮದೇ ಸ್ಟೈಲ್ ನಲ್ಲಿ 'ನನಗೆ ಬಿಗ್ ಬಾಸ್ ಪ್ರೋಗ್ರಾಂ ಬೇಡ ಸ್ವಾಮಿ, ತಲೆನೋವು ಯಾಕೆ ಬೇಕು ಸ್ವಾಮಿ ಎಂದು ಹಾಡಿದರು. ಇದನ್ನು ಕೇಳಿ ಹೀಗಂದ್ರೆ ಹೇಗೆ ಸ್ವಾಮಿ ಅಂತ ಬಿಗ್ ಬಾಸ್ ತಲೆಕೆರಿದುಕೊಂಡಿರಬಹುದು!

ನನ್ ಮಗಂದ್ ನಾನೇ ಬಿಗ್ ಬಾಸ್, ಅ.17 ರ ಸಂಚಿಕೆ ಭಾಗ-1

ನಾನು ಸುದೀಪ್ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಕಾರ್ಯಕ್ರಮ ಶುರುಮಾಡಿದ ಹುಚ್ಚ ವೆಂಕಟ್ ಬಿಗ್ ಬಾಸ್ ಪ್ರೋಗ್ರಾಂ ಅಷ್ಟೊಂದು ಚೆನ್ನಾಗಿ ಬಂದಿಲ್ಲ ಅಂತ ಹೇಳಿದರು. ಜೊತೆಗೆ ತಮ್ಮದೇ ಸ್ಟೈಲ್ ನಲ್ಲಿ 'ನನಗೆ ಬಿಗ್ ಬಾಸ್ ಪ್ರೋಗ್ರಾಂ ಬೇಡ ಸ್ವಾಮಿ, ತಲೆನೋವು ಯಾಕೆ ಬೇಕು ಸ್ವಾಮಿ ಎಂದು ಹಾಡಿದರು. ಇದನ್ನು ಕೇಳಿ ಹೀಗಂದ್ರೆ ಹೇಗೆ ಸ್ವಾಮಿ ಅಂತ ಬಿಗ್ ಬಾಸ್ ತಲೆಕೆರಿದುಕೊಂಡಿರಬಹುದು!

ವಾಣಿಶ್ರೀ ಎಲಿಮನೇಟ್ ಆಗಿರುವುದಕ್ಕೆ ಸಿಸ್ಟರ್ ಸೆಂಟಿಮೆಂಟ್ ವ್ಯಕ್ತಪಡಿಸಿದ ವೆಂಕಟ್, ನನಗೆ ಬೇಸರವಾಯ್ತು. ವಾಣಿಶ್ರೀ ನನಗೆ ಸಿಸ್ಟರ್ ಇದ್ದಂತೆ ಎಂದು ಅವರಿಗೋಸ್ಕರ ಒಂದು ಹಾಡನ್ನೂ ಹಾಡಿದರು.

ಕಿರಿಕ್ ಕೀರ್ತಿ, ಪ್ರಥಮ್ ಜಗಳದ ಬಗ್ಗೆ ವೆಂಕಟ್ ಏನು ಹೇಳಿದರು ಇಲ್ಲಿದೆ ಕೇಳಿ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪಘಾತದಲ್ಲಿ ತಂದೆ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ವಿಜೇತ ಯುವ ನಟ ಶವವಾಗಿ ಪತ್ತೆ
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ