
ಮೊದಲೆರಡು ಟೀಸರ್ ಮೂಲಕ ದರ್ಶನ್-ದುರ್ಯೋಧನ ಹಾಗೂ ನಿಖಿಲ್-ಅಭಿಮನ್ಯು ಎಂದು ಮಾತ್ರ ತಿಳಿದಿತ್ತು. ಆದರೆ ಈಗ ಇನ್ನುಳಿದ ಪಾತ್ರಗಳು ಯಾರೆಂದು ತಿಳಿದಿದೆ. ಪಾತ್ರ ಪರಿಚಯ ಇಲ್ಲಿದೆ.
- ರವಿಚಂದ್ರನ್ (ಸಾರಥಿಯಾಗಿ ಕೃಷ್ಣ)
- ಅರ್ಜುನ್ ಸರ್ಜಾ( ಕರ್ಣ)
- ಅಂಬರೀಶ್ (ಭೀಷ್ಮ)
- ರವಿಶಂಕರ್ (ಶಕುನಿ)
- ಭಾರತಿ ವಿಷ್ಣುವರ್ಧನ್ (ಕುಂತಿ)
- ಶಶಿಕುಮಾರ್ (ಧರ್ಮರಾಯ)
ಈ ಚಿತ್ರಕ್ಕೆ ನಾಗಣ್ಣ ಆ್ಯಕ್ಷನ್ ಕಟ್ ಹೇಳಿದ್ದು ಮುನಿರತ್ನ ನಿರ್ಮಾಣ ಮಾಡಿದ್ದಾರೆ. ಇನ್ನು ಚಿತ್ರವನ್ನು ಅದ್ಧೂರಿಯಾಗಿ ಆಡಿಯೋ ರಿಲೀಸ್ ಮಾಡುವುದಾಗಿ ಚಿತ್ರತಂಡ ನಿರ್ಧಾರ ಮಾಡಿದ್ದು ಸಿನಿಮಾ ವರಮಹಾಲಕ್ಷ್ಮಿ ಹಬ್ಬದಂದು ರಿಲೀಸ್ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.