ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ರನ್ಯಾ ರಾವ್ ಮನೆಯಲ್ಲಿ ಸುಮಾರು 2.50 ಕೋಟಿ ರು. ನಗದು ಪತ್ತೆಯಾಗಿದೆ. ಲ್ಯಾವೆಲ್ಲೆ ರಸ್ತೆಯ ಅಪಾರ್ಟ್ಮೆಂಟ್ನ ನಟಿ ಫ್ಲ್ಯಾಟ್ ಮೇಲೆ ಮಂಗಳವಾರ ರಾತ್ರಿ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ)ದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಟ್ಟು, ಬೋಲ್ಟು ಹೇಳಿಕೆ ಇದೀಗ ಮತ್ತೊಂದು ಮಜಲಿಗೆ ತಲುಪಿದೆ. ಬಹುತೇಕ ಚಿತ್ರರಂಗ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ವಿರುದ್ಧ ತಿರುಗಿಬಿದ್ದಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಮಾಹಿತಿ ಇರಲಿಲ್ಲ, ಯಾರಿಗೂ ಚಿತ್ರೋತ್ಸವದ ಆಹ್ವಾನ ಪತ್ರಿಕೆಯೇ ತಲುಪಿಲ್ಲ ಎಂದು ಬಹುತೇಕರು ಹೇಳಿಕೆ ನೀಡುತ್ತಿದ್ದಾರೆ.

09:54 PM (IST) Mar 05
ಖಾಸಗಿ ವಾಹಿನಿಯ ಜನಪ್ರಿಯ ‘ಮಜಾ ಟಾಕೀಸ್’ ಶೋನಲ್ಲಿ ಕನ್ನಡದ ಜನಪ್ರಿಯ ತಾರಾಮಣಿಯರು ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ಧ ತಾರೆಯರಾದ
ಜಯಮಾಲಾ, ಅಂಬಿಕಾ, ಗಿರಿಜಾ ಲೋಕೇಶ್ ಹಾಗೂ ವಿನಯಾ ಪ್ರಸಾದ್ ಈ ವಿಶೇಷ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ.
08:07 PM (IST) Mar 05
ಭಾಗ್ಯವಂತರು, ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಹೊಸ ಬೆಳಕು ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಚಂದ್ರ ಮೇಲೆ ಬಂದ.. 'ಎಂದು ಹಾಡಿದ್ದೂ ಕೂಡ ಆಯ್ತು.. ಒಟ್ಟಿನಲ್ಲಿ...
ಪೂರ್ತಿ ಓದಿ06:44 PM (IST) Mar 05
ನಟಿ ಸೋನಾಲಿ ಬೇಂದ್ರೆ ಮತ್ತು ರಾಜಕಾರಣಿ ರಾಜ್ ಠಾಕ್ರೆ ಅವರು ಹಿಂದೊಮ್ಮೆ ಸಂಬಂಧದಲ್ಲಿದ್ದು, 30 ವರ್ಷಗಳ ಬಳಿಕ ಭೇಟಿಯಾಗಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
06:39 PM (IST) Mar 05
ಕಾಂತಾರ ರಿಲೀಸ್ ಆಗಿ ಅದೆಷ್ಟೋ ವರ್ಷ ಆಯ್ತು.. ರಶ್ಮಿಕಾಗೆ ಈ ಪ್ರಶ್ನೆಯನ್ನು ತೆಲುಗು ಮೀಡಿಯಾದಲ್ಲಿ ಕೇಳಿದ್ದು, ಅದಕ್ಕೆ ರಶ್ಮಿಕಾ ಉತ್ತರ ಕೊಟ್ಟಿದ್ದು ಎಲ್ಲವೂ ಈಗ ತುಂಬಾ ಹಳೆಯ ಕಥೆ. ಆದರೆ, ಈಗ ಅದು ಮತ್ತೆ ಮೇಲೆದ್ದು ಬಂದಿದ್ಯಾಕೆ?.. ನೋಡಿ..
ಪೂರ್ತಿ ಓದಿ06:24 PM (IST) Mar 05
ಈ ವರ್ಷ ಹುಟ್ಟುಹಬ್ಬವನ್ನು ಸಖತ್ ಅದ್ಧೂರಿಯಾಗಿ ಅಚರಿಸಿಕೊಂಡ ಪ್ರಮೀಳಾ. ಮೇಘನಾ ರಾಜ್ ಮಾಡಿದ ಸರ್ಪ್ರೈಸ್ಗೆ ಫುಲ್ ಖುಷ್.....
ಪೂರ್ತಿ ಓದಿ05:51 PM (IST) Mar 05
ರಣವೀರ್ ಸಿಂಗ್ ತಮ್ಮ ಅಂಡರ್ವೇರ್ ಧರಿಸದ ಗುಟ್ಟನ್ನು ಬಹಿರಂಗಪಡಿಸಿದ್ದು, ಅನುಷ್ಕಾ ಶರ್ಮಾ ಮುಜುಗರ ಪಡುವಂತೆ ಮಾಡಿದೆ. ಈ ಹಿಂದೆ ಬೆತ್ತಲೆ ಫೋಟೋಶೂಟ್ನಿಂದ ಟ್ರೋಲ್ ಆಗಿದ್ದ ರಣವೀರ್, ಕಾಫಿ ವಿತ್ ಕರಣ್ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ05:51 PM (IST) Mar 05
ವೈರಲ್ ಆಯ್ತು ವಿಜಯ್ ರಾಘವೇಂದ್ರ ಪುತ್ರನ ಫೋಟೋ. ಮೋಸ್ಟ್ ಹ್ಯಾಂಡ್ಸಮ್ ಹೀರೋ ಎಂದು ಕೊಂಡಾಡುತ್ತಿರುವ ಜನರು.....
ಪೂರ್ತಿ ಓದಿ05:32 PM (IST) Mar 05
ಒಂದು ಬಿಳಿ ಶರ್ಟ್, ಪಂಚೆ ಉಟ್ಕೊಂಡು ಬರೋರು.. ಅವ್ರ ಆಸೆಗಳೂ ತುಂಬಾ ಕಡಿಮೆ, ಡಿಮಾಂಡ್ಗಳೂ ತುಂಬಾ ಕಡಿಮೆ.. ಊಟವೊಂದು ಬಿಟ್ರೆ ಮಿಕ್ಕಿದ್ದು ಏನೂ ಬೇಕಾಗಿರ್ಲಿಲ್ಲ ಅವ್ರಿಗೆ.. ಅವ್ರಿಗೆ ಯಾವುದೇ...
ಪೂರ್ತಿ ಓದಿ05:18 PM (IST) Mar 05
ಪ್ರಸಿದ್ಧ ಗಾಯಕಿ ಕಲ್ಪನಾ ಅವರು ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರಿಂದ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದರು ಎಂಬ ಮಾಹಿತಿ ಹರಡಿದ ನಂತರ, ಅವರ ಆರೋಗ್ಯದ ಬಗ್ಗೆ ಅವರ ಮಗಳು ಮಾತನಾಡಿದ್ದಾರೆ.
05:11 PM (IST) Mar 05
ಯಾಕೆ ಸಾಮಾಜಿಕ ಜಾಲತಾಣದಿಂದ ರಂಜನಿ ದೂರ ಉಳಿದರು? ಟ್ರೋಲ್ಗೆ ಹೆದರಿದು ನಿಜವೇ? ರಂಜನಿ ಕೊಟ್ಟ ಸ್ಪಷ್ಟನೆ ಇಲ್ಲಿದೆ....
ಪೂರ್ತಿ ಓದಿ04:42 PM (IST) Mar 05
Shrirasthu Shubhamasthu Kannada serial Episode ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಮಾಧವ್ ಹಾಗೂ ದತ್ತನ ಮನೆ ಎಂದು ಸಾಕಷ್ಟು ಪಾತ್ರಗಳು ಇವೆ. ಈಗ ಹೊಸದೊಂದು ಪಾತ್ರದ ಎಂಟ್ರಿಯಾಗಿದೆ. ಈ ಹೊಸ ಪಾತ್ರವೇ ದತ್ತನನ್ನು ಕಾಪಾಡುವುದು. ಹಾಗಾದರೆ ಯಾರು ಅವರು?
ಪೂರ್ತಿ ಓದಿ03:26 PM (IST) Mar 05
ಯಾರೆಲ್ಲರನ್ನು ಭೇಟಿ ಮಾಡಿದ್ದೀನಿ ಆದರೆ ಈ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಲು ಆಗಲಿಲ್ಲ ಅನ್ನೋ ಬೇಸರ ಕಾಡುತ್ತಿದೆ ಅಂತಿದ್ದಾರೆ ಮೇಘನಾ ರಾಜ್.
ಪೂರ್ತಿ ಓದಿ01:57 PM (IST) Mar 05
ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ನಟರ ಪ್ರಭಾವ ಮತ್ತು ಪಾತ್ರದ ಬಗ್ಗೆ ಈ ಲೇಖನ ವಿಶ್ಲೇಷಿಸುತ್ತದೆ. ಜಯಲಲಿತಾ ಮತ್ತು ರಜನಿಕಾಂತ್ ನಡುವಿನ ಸಂಬಂಧ, ಕಾವೇರಿ ವಿವಾದದಲ್ಲಿ ನಟರ ಪಾತ್ರ, ಹಾಗೂ ತೆಲಂಗಾಣ ಮತ್ತು ಕನ್ನಡ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆಯೂ ಚರ್ಚಿಸಲಾಗಿದೆ.
ಪೂರ್ತಿ ಓದಿ01:21 PM (IST) Mar 05
Ajurn Cinema: ಅರ್ಜುನ್ ಸರ್ಜಾ ನಟನೆಯ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಟ್ರೆಂಡಿಂಗ್ ಆಗಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದರೂ, ಓಟಿಟಿಯಲ್ಲಿ ಜನಪ್ರಿಯತೆ ಗಳಿಸಿದೆ.
ಪೂರ್ತಿ ಓದಿ01:20 PM (IST) Mar 05
ಜಿಮ್ನಲ್ಲಿ ಸಿಕ್ಕಾಪಟ್ಟೆ ಸಮಯ ಕಳೆಯುತ್ತಿರುವ ಅನುಪಮಾ ಗೌಡ. ತೂಕ ಕಡಿಮೆ ಆದರೂ ಯಾಕೆ ಈ ಲೈಫ್ಸ್ಟೈಲ್ ಎಂದು ಪ್ರಶ್ನಿಸಿದವರಿಗೆ ಇಲ್ಲಿದೆ ಉತ್ತರ....
ಪೂರ್ತಿ ಓದಿ01:03 PM (IST) Mar 05
ಬಾಲಿವುಡ್ ನಟಿಯೊಬ್ಬಳು ಗರ್ಭಪಾತದ ಬಗ್ಗೆ ಮಾತನಾಡಿದ್ದಾರೆ. ಹೇಗೆ ಆ ದಿನಗಳನ್ನು ಎದುರಿಸಿದೆ, ಏನೆಲ್ಲ ಕಷ್ಟಗಳು ಬಂದ್ವು ಎಂಬುದನ್ನು ತಿಳಿಸಿದ್ದಾರೆ.
12:51 PM (IST) Mar 05
ಸಾರಾ ಅಲಿ ಖಾನ್ ಜೊತೆ ಬ್ರೇಕಪ್ ಆದ್ಮೇಲೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರು ವರ್ಷಗಳ ಕಾಲ ಸಿಂಗಲ್ ಆಗಿರೋದಾಗಿ ಹೇಳಿಕೊಂಡಿದ್ದರು. ಈಗ ಕಾರ್ತಿಕ್ ಮನೆಯ ಖಾಸಗಿ ಪಾರ್ಟಿಯಲ್ಲಿ ಕನ್ನಡ ನಟಿಯೋರ್ವರು ಕಾಣಿಸಿಕೊಂಡಿರೋದು ಸಾಕಷ್ಟು ಅನುಮಾನ ಮೂಡಿಸಿದೆ. ಅವರು ಯಾರು?
11:15 AM (IST) Mar 05
ಫಳ ಫಳ ಹೊಳೆವ ತ್ವಚೆಗೆ ಕ್ಯಾರೆಟ್ ಆಯಿಲ್ ಮಸಾಜ್ ಕುರಿತು ಹೇಳಿಕೊಟ್ಟಿದ್ದಾರೆ ನಟಿ, ರಾಜಕಾರಣಿ ಖುಷ್ಬೂ ಸುಂದರ್. ವಿಡಿಯೋ ಇಲ್ಲಿದೆ...
11:13 AM (IST) Mar 05
ಟಾಲಿವುಡ್ನಲ್ಲಿ ನಟಿಯರಿಗೆ ಮನ್ನಣೆ ಸಿಗೋದು ಅಪರೂಪ. ಕೆಲವೇ ನಟಿಯರು ಹೀರೋಗಳನ್ನೇ ಡಾಮಿನೇಟ್ ಮಾಡಿ ಕ್ರೆಡಿಟ್ ತಗೊಳ್ತಾರೆ. ಸೌತ್ನಲ್ಲಿ ಆ ರೀತಿ ಕ್ರೇಜ್ ತಗೊಂಡ ನಟಿಯರು ನಯನತಾರ, ಅನುಷ್ಕಾ ಶೆಟ್ಟಿ, ಸಮಂತಾ ಮಾತ್ರ.
ಪೂರ್ತಿ ಓದಿ10:56 AM (IST) Mar 05
ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ನಟಿ ರನ್ಯಾ ರಾವ್ ಬಂಧನವಾಗಿದ್ದು, ಆಕೆಯ ಮನೆಯಲ್ಲಿ 2.5 ಕೋಟಿ ರೂ. ನಗದು ಪತ್ತೆಯಾಗಿದೆ. ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳಾಗಿರುವ ರನ್ಯಾ, ಈ ಹಿಂದೆ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಜಗಳವಾಡಿದ್ದರು.
ಪೂರ್ತಿ ಓದಿ10:21 AM (IST) Mar 05
ಬಿಗ್ ಬಾಸ್ ಆದ್ಮೇಲೆ ಧರ್ಮ ಸಂಭಾವನೆ ಹೆಚ್ಚಾಗಿದ್ಯಾ? ಕಷ್ಟದಲ್ಲಿದ್ದಾಗ ಕಾರು ಮಾರಿದ್ದು ಯಾಕೆ? ಹಣ ಎಷ್ಟು ಮುಖ್ಯ ಎಂದು ಧರ್ಮ ಮಾತನಾಡಿದ್ದಾರೆ.
ಪೂರ್ತಿ ಓದಿ09:04 AM (IST) Mar 05
ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ಸಮಯದಲ್ಲಿ ಮದುವೆ ಮಾಡಿಕೊಂಡ ಮುಖ್ಯಮಂತ್ರಿ ಚಂದ್ರು ಅವರು ಪತ್ನಿ ಮತ್ತು ವೈವಾಹಿಕ ಜೀವನದಲ್ಲಿ ಇರಬೇಕಾದ ರೀತಿ ಬಗ್ಗೆ ಮಾತನಾಡಿದ್ದಾರೆ.
ಪೂರ್ತಿ ಓದಿ