ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಪಾಯದ ಮುನ್ಸೂಚನೆ: ಮೋದಿ ಎಚ್ಚರಿಕೆ!

By Web DeskFirst Published Apr 13, 2019, 8:40 PM IST
Highlights

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅಬ್ಬರದ ಭಾಷಣ| ಅರಮನೆ ಮೈದಾನದಲ್ಲಿ ಮೋದಿ ಮೇನಿಯಾ| ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ| ಅನಂತ್ ಕುಮಾರ್ ನೆನೆದು ಗದ್ಗದಿತರಾದ ಪ್ರಧಾನಿ| ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸಿದ ಪ್ರಧಾನಿ ಮೋದಿ| ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಕ್ಕೆ ಅಪಾಯ ಎಂದ ಮೋದಿ| ‘ಉಗ್ರರ ಅಡಗುತಾಣಗಳಿಗೇ ನುಗ್ಗಿ ಹೊಡೆಯುವ ಛಾತಿ ನವಭಾರತಕ್ಕಿದೆ’| ಕೇಂದ್ರದಲ್ಲಿ ಸದೃಢ ಸರ್ಕಾರ ರಚನೆಗೆ ಮತ ಚಲಾಯಿಸುವಂತೆ ಪ್ರಧಾನಿ ಕರೆ|

click me!