'ದೇಶಕ್ಕಿಂತ ಮಿಗಿಲು ಬೇರೇನಿಲ್ಲ': ಕಾತುರದಿಂದ ಕಾಯ್ತಿದ್ದವರಿಂದಲೇ ಮಿರ್ಜಾಪುರ್2ಗೆ ವಿರೋಧ

Suvarna News   | Asianet News
Published : Aug 26, 2020, 05:33 PM ISTUpdated : Aug 26, 2020, 07:03 PM IST
'ದೇಶಕ್ಕಿಂತ ಮಿಗಿಲು ಬೇರೇನಿಲ್ಲ': ಕಾತುರದಿಂದ ಕಾಯ್ತಿದ್ದವರಿಂದಲೇ  ಮಿರ್ಜಾಪುರ್2ಗೆ ವಿರೋಧ

ಸಾರಾಂಶ

ಈ ವಾರದ ಆರಂಭದಲ್ಲಿ ಮಿರ್ಜಾಪುರ್ 2 ತಂಡ ಸಿನಿಮಾ ಟ್ರೈಲರ್ ರಿಲೀಸ್ ಮಾಡಿತ್ತು. ಕ್ರಯಂ ಥ್ರಿಲ್ಲರ್‌ನ ಮೊದಲನೇ ಭಾಗ 2018ರಲ್ಲಿ ರಿಲೀಸ್ ಅಗಿತ್ತು. ಮೊದಲನೇ ಸೀಸನ್ ಬಿಡುಗಡೆಯಾದಾಗಿನಿಂದ ವೀಕ್ಷಕಕರು ಮೊದಲನೇ ಸೀಸನ್‌ಗಾಗಿ ಉತ್ಸುಕರಾಗಿದ್ದರು. ಸೀಸನ್ 2 ಬೇಗನೆ ರಿಲೀಸ್ ಮಾಡುವಂತೆ ಫ್ಯಾನ್ಸ್ ಒತ್ತಾಯಿಸಿದ್ದರು. ಆದರೆ ಈಗ ನೆಟ್ಟಿಗರು ಸಿನಿಮಾ ಬಾಯ್‌ಕಾಟ್ ಮಾಡೋಕೆ ಕರೆ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ ಮಿರ್ಜಾಪುರ್ 2 ತಂಡ ಸಿನಿಮಾ ಟ್ರೈಲರ್ ರಿಲೀಸ್ ಮಾಡಿತ್ತು. ಕ್ರಯಂ ಥ್ರಿಲ್ಲರ್‌ನ ಮೊದಲನೇ ಭಾಗ 2018ರಲ್ಲಿ ರಿಲೀಸ್ ಅಗಿತ್ತು. ಮೊದಲನೇ ಸೀಸನ್ ಬಿಡುಗಡೆಯಾದಾಗಿನಿಂದ ವೀಕ್ಷಕಕರು ಮೊದಲನೇ ಸೀಸನ್‌ಗಾಗಿ ಉತ್ಸುಕರಾಗಿದ್ದರು. ಸೀಸನ್ 2 ಬೇಗನೆ ರಿಲೀಸ್ ಮಾಡುವಂತೆ ಫ್ಯಾನ್ಸ್ ಒತ್ತಾಯಿಸಿದ್ದರು. ಆದರೆ ಈಗ ನೆಟ್ಟಿಗರು ಸಿನಿಮಾ ಬಾಯ್‌ಕಾಟ್ ಮಾಡೋಕೆ ಕರೆ ನೀಡಿದ್ದಾರೆ.

ಶೋವಿನ ಪ್ರಮುಖ ಪಾತ್ರಧಾರಿ ಅಲಿ ಫಾಸಜ್ ಮಾಡಿದ ಟ್ವೀಟ್‌ನಿಂದ ಈ ಎಡವಟ್ಟಾಗಿದೆ. 2019ರ ಡಿಸೆಂಬರ್‌ನಲ್ಲಿ ಅಲೊ ಫಾಝಲ್ ಮಾಡಿದ ಟ್ವೀಟ್ ವಿರೋಧಿಸಿದ ನೆಟ್ಟಿಗರು ಮಿರ್ಜಾಪುರ್ 2 ವಿರೋಧಿಸುತ್ತಿದ್ದಾರೆ.

'ಕರೀನಾ ಸುಣ್ಣ, ಕರಿಷ್ಮಾ ಚೀಸ್'..! ಬೇಬೂ ಆ್ಯಕ್ಟಿಂಗ್ ಟೀಕಿಸಿದ ಹಿರಿಯ ನಟ

ಸಿಎಎ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭ ಟ್ವೀಟ್ ಮಾಡಿದ್ದ ನಟ, ಶುರು ಮಜಬೂರಿನೇ ಕಿಯೇಥೇ, ಅಬ್ ಮಜಾ ಆ ರಹಾ ಹೈ(ಆರಂಭ ಅನಿವಾರ್ಯತೆಯಿಂದಾಗಿತ್ತು, ಈಗ ಮಜಾ ಬರ್ತಿದೆ) ಎಂದು ಸಿಎಎ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ್ದು ಭಾರೀ ವಿವಾದ ಸೃಷ್ಟಿಸಿತ್ತು. ಇದೇ ಟ್ವೀಟ್ ಕಾರಣದಿಂದ ಜನರ ಶೋ ನಿಷೇಧಿಸುತ್ತಿದ್ದಾರೆ.

ವಿದ್ಯಾರ್ಥಿಗಳ ನೆರವಿಗೂ ಬಂದ ಸೋನು ಸೂದ್‌: ಕೇಂದ್ರ ಸರ್ಕಾರ ಸ್ಪಂದಿಸುತ್ತಾ..?

ಈ ಬಗ್ಗೆ ಟ್ವೀಟ್ ಮಾಡಿದ ಸೌಮ್ಯಾ ಕುಮಾರಿ ಎನ್ನುವವರು ಇದು ಒಂದು ಒಳ್ಳೆಯ ವೆಬ್ ಸಿರೀಸ್, ಆದರೆ ದೇಶಕ್ಕಿಂದ ದೊಡ್ಡದು ಬೇರೇನಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಮಿರ್ಜಾಪುರ್ 2 ವಿರೋಧಿಸೋಕೆ ಕಾರಣವಿದು. ಹಾಗೂ ನಿಮಗೆ ನೋಡಲೇಬೇಕೆಂದಿದ್ದರೆ ಅಮೆಝಾನ್‌ನಲ್ಲಿ ನೋಡ್ಬೇಡಿ, ಟೆಲಿಗ್ರಾಂನಲ್ಲಿ ನೋಡಿ ಎಂದಿದ್ದಾರೆ ಗೋಪಾಲ್ ಪಂಡಿತ್ ಎಂಬವರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?