Asianet Suvarna News Asianet Suvarna News

ಚಾಮರಾಜನಗರ: ರೈತರ ಪಾಲಿಗೆ ಆದಾಯ ಮೂಲವಾದ ತೆಂಗಿನಕಾಯಿ ಚಿಪ್ಪು!

ಚಾಮರಾಜನಗರಸ ರೈತರ ಪಾಲಿಗೆ ಕಲ್ಪವೃಕ್ಷ  ದೊಡ್ಡ ಆದಾಯದ ಮೂಲವಾಗಿ ಹೊರ ಹೊಮ್ಮಿದೆ. ತೆಂಗಿನಕಾಯಿ ಚಿಪ್ಪುಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ.

ಚಾಮರಾಜನಗರ ರೈತರ ಪಾಲಿಗೆ ಕಲ್ಪವೃಕ್ಷ  ದೊಡ್ಡ ಆದಾಯದ ಮೂಲವಾಗಿ ಹೊರ ಹೊಮ್ಮಿದೆ. ತೆಂಗಿನಕಾಯಿ ಚಿಪ್ಪುಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ನಂಜನಗೂಡಿನಲ್ಲಿರುವ ಪ್ರತಿಷ್ಠಿತ ಚಾಕೋಲೆಟ್ ಕಂಪನಿಯು ಈ ತೆಂಗಿನ ಚಿಪ್ಪನ್ನು ಖರೀದಿ ಮಾಡುತ್ತಿದೆ. ಬಾಯ್ಲರ್ ಕಾಯಿಸಲು ಚಿಪ್ಪು ಬಳಕೆ ಮಾಡಲಾಗುತ್ತದೆ. ಕಲ್ಲಿದ್ದಲು ಶೆಲ್‌ ಉತ್ಪಾದನೆಗೂ ತೆಂಗಿನ ಚಿಪ್ಪನ್ನು ಬಳಕೆ ಮಾಡಲಾಗುತ್ತದೆ. ನಂಜನಗೂಡು, ಅರಸೀಕರೆ ಉದ್ಯಮಿಗಳಿಂದ ಚಿಪ್ಪು ಖರೀದಿಯಾಗುತ್ತಿದೆ.